Date : Tuesday, 17-12-2019
ರಾಂಚಿ: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಬಹಿರಂಗ ಸವಾಲನ್ನು ಎಸೆದಿದ್ದಾರೆ. ಪ್ರತಿಯೊಬ್ಬ ಪಾಕಿಸ್ಥಾನಿಯನ್ನು ನೀವು ಭಾರತೀಯ ನಾಗರಿಕರನ್ನಾಗಿ ಮಾಡಲು ಸಿದ್ಧ ಎಂದು ಘೋಷಿಸಿಕೊಳ್ಳಿ ಎಂದು ಸವಾಲೆಸೆದಿದ್ದಾರೆ. ವಿರೋಧ ಪಕ್ಷವು ಮುಸ್ಲಿಮರಲ್ಲಿ “ಭಯವನ್ನು ಹರಡುತ್ತಿದೆ” ಎಂದು ಅವರು...