News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಂಘದ ಸಸಿಯಿದು, ಹೆಮ್ಮರವಾಗಿದೆ…

“1925” ಭಾರತ ನೂರಾರು ವರ್ಷದ ಬ್ರಿಟಿಷರ ದಾಸ್ಯದಿಂದ ತನ್ನನ್ನು ತಾನು ಬಿಡಿಸಿಕೊಳ್ಳಲು ಹಾತೊರೆಯುತ್ತಿದ್ದ ಸಂದರ್ಭ. ಅದಾಗಲೇ ಸಾವಿರಾರು ಹೋರಾಟಗಳ, ನೂರಾರು ಮಹಾಪುರುಷರ ಪರಿಶ್ರಮ, ಬಲಿದಾನಗಳ ಪರಿಣಾಮವಾಗಿ ಮುಂದಿನ ಹತ್ತಾರು ವರ್ಷಗಳಲ್ಲಿ ಭಾರತಮಾತೆ ಸ್ವಾತಂತ್ರಗೊಳ್ಳೋ ವಿಶ್ವಾಸ ಎಲ್ಲರಲ್ಲೂ ಮೂಡಿತ್ತು. ಇತ್ತ ಹುಟ್ಟಿನಿಂದಲೂ ದೇಶಭಕ್ತನಾಗಿದ್ದ,...

Read More

ಅಕ್ಷರಂ ಕಲಿಸಿದಾತಂ ಗುರುಂ

‘ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು’ ರಾಮಕೃಷ್ಣ ಆಶ್ರಮದ ಸ್ವಾಮಿ ಪುರುಷೋತ್ತಮಾನಂದರು ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ಬರೆದ ಹೊತ್ತಿಗೆಯ ಸಾಲುಗಳಿವು. ಹೌದು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗ್ಯ ಗುರುಗಳನ್ನು ಹುಡುಕುವುದೇ ಕಷ್ಟ. ಶಿಕ್ಷಕರಿಗೆ ಶಿಕ್ಷಣದ ಬಗ್ಗೆ ಒಲವು, ವಿದ್ಯಾರ್ಥಿಗಳಿಗೆ ಓದಿನ...

Read More

ತರುಣರಿಗೆ ಸ್ಪೂರ್ತಿಯಾಗಲಿ ಧಿಂಗ್ರಾನ ಸಾಹಸ

ಪರದೇಶಿ ಬ್ರಿಟಿಷರು ಭಾರತದ ನೆಲಕ್ಕೆ ಬಂದು ದಬ್ಬಾಳಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರ ನೆಲಕ್ಕೇ  ಹೋಗಿ ಇಂಗ್ಲೆಂಡಿನಲ್ಲೇ  ಕ್ರಾಂತಿಚಟುವಟಿಕೆ ನಡೆಸಿ ಬ್ರಿಟಿಷರನ್ನೇ  ಬೆಚ್ಚಿ ಬೀಳಿಸಿದ, ವಿದೇಶಿ ನೆಲದಲ್ಲಿ ಭಾರತಕ್ಕಾಗಿ ಮೊದಲ ಬಲಿದಾನ ಮಾಡಿದ ಕೆಚ್ಚೆದೆಯ ವೀರ ಮದನ್ ಲಾಲ್ ಧಿಂಗ್ರಾ. ಪಂಜಾಬಿನ ಅಮೃತಸರದ ಶ್ರೀಮಂತ ಕುಟುಂಬದ ಮದನ್ ಲಾಲ್ ಇಂಜಿನೀಯರಿಂಗ್ ಓದಲಿಕ್ಕೆಂದು ಲಂಡನ್­ಗೆ ಹೋಗಿದ್ದವನು. ಸ್ವಭಾವತಃ ಶೋಕಿಲಾಲ. ಮನೆಯವರೆಲ್ಲ ಬ್ರಿಟಿಷರ ಪರಮ ಭಕ್ತರು. ಇಂಗ್ಲೆಂಡ್ ನವಿಲಾಸೀ ಸಂಸ್ಕೃತಿಗೆ ಮಾರು ಹೋದ ಮದನ್ ಬೆಲೆಬಾಳುವ ಸೂಟು ಬೂಟುಗಳನ್ನು  ಹಾಕಿಕೊಂಡು ಶೋಕಿಲಾಲನಾಗಿ ಇಂಗ್ಲೆಂಡಿನ ರಸ್ತೆಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಯುವತಿಯರೊಂದಿಗೆ ಚಕ್ಕಂದವಾಡುತ್ತ ಕಾಲ ಕಳೆಯುತೊಡಗಿದ್ದ. ಆದರೆ ವರ್ಷವಿಡೀ ಹೊರಗೆ ಅಲೆದರೂ ಪರೀಕ್ಷೆಯಲ್ಲಿ  ಮಾತ್ರ ಮೊದಲ ಸ್ಥಾನವನ್ನೇಗಳಿಸುತ್ತಿದ್ದ  ಪ್ರತಿಭಾವಂತ ಆತ....

Read More

ಅವಿರತ ಸಂಗ್ರಾಮದ ಹೆಮ್ಮೆಯ ಸ್ವಾತಂತ್ರ್ಯ

ಆಗಸ್ಟ್‌ 15 ಭಾರತೀಯರೆಲ್ಲರೂ ಜಾತಿ, ಮತ, ಪಂಥ, ಸಿರಿತನ, ಬಡತನಗಳ ಭೇದವಿಲ್ಲದೆ ಉತ್ಸಾಹದಿಂದ, ಸಂತೋಷದಿಂದ ಆಚರಿಸುವ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನೋತ್ಸವ. ಯಾವುದೇ ಹಬ್ಬ-ಉತ್ಸವಗಳಾದರೂ ಅದನ್ನು ಆಚರಿಸಲು ಒಂದು ಕಾರಣ ಮತ್ತು ಹಿನ್ನೆಲೆ ಇದ್ದೇ ಇರುತ್ತದೆ. ಹಾಗೆ ಸ್ವಾತಂತ್ರ್ಯ ದಿನೋತ್ಸವದ ಕಾರಣ...

Read More

18 ವರ್ಷದ ತರುಣ‌ ಬಲಿದಾನಿ ಖುದಿರಾಮ್ ಬೋಸ್ ಸ್ಮೃತಿ ದಿನವಿಂದು

‌ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಅತೀ ಚಿಕ್ಕವಯಸ್ಸಿಗೇ ಕೇವಲ 19 ರ ಹರೆಯದಲ್ಲಿ ನೇಣುಗಂಬ ವೇರಿದ ಪ್ರಥಮ ಬಲಿದಾನಿ ಖುದಿರಾಮ್ ಬೋಸ್. ಕಿಂಗ್ಸ್ ಫೊರ್ಡ್ ಎಂಬ ಬ್ರಿಟೀಷ್ ನ್ಯಾಯಾಧೀಶ ಕಲ್ಕತ್ತಾದಲ್ಲಿ  ಸ್ವಾತಂತ್ರ್ಯಹೋರಾಟಗಾರರಿಗೆ  ಘೋರಾತಿಘೋರ ಶಿಕ್ಷೆಗಳನ್ನು ಕೊಡುತ್ತಾ ವಿಕೃತ  ಆನಂದವನ್ನು ಅನುಭವಿಸುತ್ತಿದ್ದ. ಭಾರತೀಯರ  ಮೇಲೆ  ಆತನ ದೌರ್ಜನ್ಯ ಮಿತಿಮೀರಿತ್ತು. ಈತನ ಕ್ರೌರ್ಯಕ್ಕೆ ಕೊನೆಹಾಡಬೇಕೆಂದು  ನಿರ್ಧರಿಸಿದ ಖುದಿರಾಮ್ ಕಿಂಗ್ಸ್ ಫೊರ್ಡ್ ನನ್ನ  ಕೊಲ್ಲುವ ಯತ್ನ ಮಾಡಿದ. ಆದರೆ ಕಿಂಗ್ಸ್ ಫೊರ್ಡ್ ಬಚಾವಾದ.  ಆದರೂ ಆಪ್ರಯತ್ನದಲ್ಲಿ ಈ ಪ್ರಖರ ದೇಶಭಕ್ತನಿಗೆ ಗಲ್ಲುಶಿಕ್ಷೆಯಾಯ್ತು. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಈಘಟನೆಯ ಪರಿಣಾಮ ಮಹತ್ತರವಾದದ್ದು. ಬ್ರಿಟಿಷ್ ಸಾಮ್ರಾಜ್ಯದ ದರ್ಪವನ್ನು ನುಚ್ಚುನೂರು...

Read More

ಕೈ ಮಗ್ಗ ನೇಕಾರರ ಸ್ಥಿತಿ… ಅಂಬಲಿ, ಕಂಬಳಿಯೇ ಆಸ್ತಿ..!

ಇಂದು (ಆಗಸ್ಟ್ 7 ಸೋಮವಾರ) ಕೈ ಮಗ್ಗ ದಿನಾಚರಣೆ ಧಾರವಾಡ : ‘ಸರ್.. ನನ್ನ ಹತ್ರ ಕೈ ಮಗ್ಗ ಐತ್ರಿ ಯಾರ್ರೆ ಮ್ಯೂಸಿಯಂನ್ಯಾಗ ಇಟಕೊಳ್ಳಾಕ ದುಡ್ಡಿಗೆ ಖರೀದಿ ಮಾಡಿದ್ರ ನನ್ನ ಬಡತನಕ್ಕ ಆಸರ ಆಗ್ತೈತ್ರೀ.. ನೀವು ಪ್ರಯತ್ನ ಮಾಡಬೇಕ್ರಿ..’ ಮಹಾಲಿಂಗಪುರದಿಂದ ಈಶ್ವರ...

Read More

ಅಪರೂಪದ ಬಂಧ ಈ ರಕ್ಷಾಬಂಧನ

ಎಲ್ಲಾ ಸಂಬಂಧಗಳನ್ನು ಮೀರಿದ ಬಂಧವಿದು. ಜಾತಿ-ಮತ, ಬೇಧ-ಭಾವಗಳ ಎಲ್ಲೆಗಳನ್ನು ಮೀರಿ ಬೆಳೆದು ಬಂದ ಪವಿತ್ರ ಬಾಂಧವ್ಯವಿದು. ಒಂದು ಅಪರೂಪದ ಬಂಧ ಈ ರಕ್ಷಾಬಂಧನ. ಇದರ ಹೆಸರ ಸೂಚಿಸುವಂತೆ ಇದು ಶ್ರೀರಕ್ಷೆಯ ಸಂಕೇತ. ಅಂದರೆ ಅಣ್ಣಾ ತಂಗಿಯನ್ನು ಎಂತಹ ಸಮಯದಲ್ಲೂ ರಕ್ಷಿಸುವವನು ಎಂಬಂರ್ಥವನ್ನು...

Read More

‘ಸ್ವರಾಜ್ಯ ನನ್ನ ಜನ್ಮಸಿದ್ದ ಹಕ್ಕು’ ಎಂದು ಘರ್ಜಿಸಿದ ತಿಲಕರ ಪುಣ್ಯತಿಥಿ ಇಂದು

ಲೋಕಮಾನ್ಯ ಎಂದು ಹೇಳಿದ ತಕ್ಷಣ ಮನಸ್ಸಿಗೆ ಬರುವುದು ತಿಲಕರ ಭಾವಚಿತ್ರ. ಅಪ್ರತಿಮ ರಾಷ್ಟ್ರೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ತಿಲಕರು ಬಹುಶಃ ಭಾರತದ ಸ್ವಾತಂತ್ರ್ಯ ಹೋರಾಟದ ಚಳುವಳಿಯ ಮೊದಲನೇ ಜನಪ್ರಿಯ ನಾಯಕ. ಭಾರತೀಯರ ಪ್ರಜ್ಞೆಯಲ್ಲಿ ಸಂಪೂರ್ಣ ಸ್ವರಾಜ್ಯದ ಕಿಚ್ಚು ಹಚ್ಚಿದ ತಿಲಕರು...

Read More

ಬೀಜ ಗಣಪತಿ ವರ್ಸಸ್ ರೆಡ್ ಆಕ್ಸೈಡ್ ಗಣಪತಿ!

ಜುಲೈ 28 : ಪರಿಸರ ಸಂರಕ್ಷಣೆಯ ವಿಶ್ವ ದಿನ – ಬೀಜ ಗಣೇಶ ಮೂರ್ತಿ ಮೂಲಕ ಅರಿವು ಬಿತ್ತುವ ಆಂದೋಲನ..! ಧಾರವಾಡ : ನಮಗೆಲ್ಲರಿಗೂ ‘ನೀತಿಗಳು’ ಗೊತ್ತು; ಆದರೆ ‘ರೀತಿಗಳಾಗಬಾರದು’ ಎಂಬ ಕಾಲಘಟ್ಟದಲ್ಲಿ ಬದುಕಿದ್ದೇವೆ.  ಇದೇ 28, ಪರಿಸರ ಸಂರಕ್ಷಣೆಯ ವಿಶ್ವ ದಿನ....

Read More

ಭಾರತವೆಂದೂ ಮರೆಯದ ಕಲಾಂ ಮಾಸ್ಟರ್

ಅಪ್ಪಟ ದೇಶಭಕ್ತ. ಸುಭದ್ರ ಭಾರತದ ಕನಸು ಕಂಡ ಹಾಗೂ ಅದರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಧೀಮಂತ. ಮಹಾ ಮೇಧಾವಿ. ಅವರು ಈ ದೇಶ ಕಂಡ ಅತ್ಯುತ್ತಮ ವಿಜ್ಞಾನಿಗಳಲ್ಲೊಬ್ಬರು. ಚಿಕ್ಕ ಮಕ್ಕಳಿಂದ ಆರಂಭವಾಗಿ ಐಐಟಿ, ಐಐಎಂ ವಿದ್ಯಾರ್ಥಿಗಳಿಗೆಲ್ಲರಿಗೂ ಅಚ್ಚುಮೆಚ್ಚಿನ ಗುರು, ಶಿಕ್ಷಕ. ಸಹನೆ,...

Read More

Recent News

Back To Top