Date : Friday, 13-10-2017
ಲಕ್ನೋ: ರಾಜ್ಯದಲ್ಲಿ ಅನಧಿಕೃತವಾಗಿ ವಿದೇಶಿಗರು ನೆಲೆಸಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಸಮೀಕ್ಷೆಯನ್ನು ನಡೆಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಅಲ್ಲದೇ ಉತ್ತರಪ್ರದೇಶದೊಂದಿಗೆ ಗಡಿ ಹಂಚಿಕೊಂಡಿರುವ ಸಂಶಯಾಸ್ಪದ ವ್ಯಕ್ತಿಗಳು ಅಕ್ರಮವಾಗಿ ಒಳನುಸುಳುವುದು ತಡೆಯಲು ಸಕ್ರಿಯ ಅಭಿಯಾನ ನಡೆಸುವುದಾಗಿ ತಿಳಿಸಿದ್ದಾರೆ. ರಾಜ್ಯದ...
Date : Thursday, 12-10-2017
ನವದೆಹಲಿ: ದೇಶದಾದ್ಯಂತ ಸಂಚಲನ ಮೂಡಿಸಿದ್ದ 14 ವರ್ಷದ ಬಾಲಕಿ ಆರುಷಿಯ ಮತ್ತು ಮನೆಗೆಲಸದ ಹೇಮಂತ್ ಕೊಲೆ ರಹಸ್ಯ ರಹಸ್ಯವಾಗಿಯೇ ಉಳಿದು ಬಿಟ್ಟಿದೆ. ಆಕೆಯ ಕೊಲೆಯ ಆರೋಪಿಗಳೆಂದು ಜೈಲು ಪಾಲಾಗಿದ್ದ ಆಕೆಯ ಪೋಷಕರನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ಆರೋಪ ಮುಕ್ತಗೊಳಿಸಿದೆ. 4 ವರ್ಷಗಳ ಕಾಲ...
Date : Thursday, 12-10-2017
ಪಾಟ್ನಾ: ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ದಿವ್ಯಾಂಗ ಜನರಿಗೆ ಮೀಸಲಾತಿಯನ್ನು ನೀಡಲು ಬಿಹಾರ ಸಂಪುಟ ಅನುಮೋದನೆಯನ್ನು ನೀಡಿದೆ. ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆಸಲಾದ ಸಭೆಯಲ್ಲಿ ಈ ಬಗ್ಗೆ ಅನುಮೋದನೆಯನ್ನು ನೀಡಲಾಯಿತು ಎಂದು ಅಲ್ಲಿನ ಸಂಪುಟ ಕಾರ್ಯದರ್ಶಿ ಉಪೇಂದ್ರ ನಾಥ್...
Date : Thursday, 12-10-2017
ಹೈದರಾಬಾದ್: ಹಿಂದುಳಿದ ವರ್ಗಗಳ ನವ ವಿವಾಹಿತರಿಗೆ ಹಣಕಾಸು ನೆರವನ್ನು ಒದಗಿಸುವ ವಿನೂತನ ಯೋಜನೆಗೆ ಆಂಧ್ರಪ್ರದೇಶ ಸಂಪುಟ ಅನುಮೋದನೆಯನ್ನು ನೀಡಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ಹೆಸರಲ್ಲಿ ‘ಚಂದ್ರಣ್ಣ ಪೆಲ್ಲಿ ಕನುಕ’ ಎಂಬ ಯೋಜನೆ ಹೊಸ ವರ್ಷದ ಸಂದರ್ಭದಲ್ಲಿ ಆರಂಭವಾಗಲಿದೆ. ಬಡತನ...
Date : Thursday, 12-10-2017
ನವದೆಹಲಿ: ಅ.20ರಂದು ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಕೇದಾರನಾಥ ದೇಗುಲಕ್ಕೆ ಭೇಟಿಕೊಡಲಿದ್ದಾರೆ. 5 ತಿಂಗಳೊಳಗೆ ಇದು ಅವರ ಭೇಟಿಯಾಗಲಿದೆ. ಅಲ್ಲದೇ ದೀಪಾವಳಿಯನ್ನು ಅವರು ಚೀನಾ-ಭಾರತ ಗಡಿಯಲ್ಲಿ ನಿಯೋಜಿತರಾಗಿರುವ ಸೇನೆ ಮತ್ತು ಇಂಡೋ-ಟಿಬೆಟ್ ಬಾರ್ಡರ್ ಪೊಲೀಸರೊಂದಿಗೆ ಆಚರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೀಪಾವಳಿಯ ಬಳಿಕ...
Date : Thursday, 12-10-2017
ನವದೆಹಲಿ: ಜನನಿಬಿಡ ಮಾರುಕಟ್ಟೆಯಲ್ಲಿ ಮಹಿಳೆಯರಿಗೆ ನೈರ್ಮಲ್ಯಯುತ ವಾಶ್ರೂಮ್ಗಳನ್ನು ಒದಗಿಸುವ ಸಲುವಾಗಿ ದಕ್ಷಿಣ ದೆಹಲಿಯ ಮಹಾನಗರ ಪಾಲಿಕೆ ವಿಶಾಖಪುರಿಯಲ್ಲಿ ಮೊದಲ ‘ಪಿಂಕ್ ಟಾಯ್ಲೆಟ್’ನ್ನು ಉದ್ಘಾಟನೆಗೊಳಿಸಿದೆ. ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಇದನ್ನು ಉದ್ಘಾಟನೆಗೊಳಿಸಲಾಗಿದೆ. ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಶಿನ್, ಇನ್ಸಿನರೇಟರ್ ಸೌಲಭ್ಯ,...
Date : Thursday, 12-10-2017
ಗುರುಗ್ರಾಮ: ಎತ್ತರದ ಕಟ್ಟಡಗಳನ್ನು ಖಿನ್ನತೆಗೊಳಗಾದವರು ಆತ್ಮಹತ್ಯೆ ಮಾಡಿಕೊಳ್ಳಲು ಬಳಸುವುದನ್ನು ತಡೆಗಟ್ಟುವ ಸಲುವಾಗಿ ಹರಿಯಾಣದ ಗುರುಗ್ರಾಮದ ವಿವಿಧ ಸೊಸೈಟಿಗಳ ರಿಸಿಡೆಂಟ್ ವೆಲ್ಫೇರ್ ಅಸೋಸಿಯೇಶನ್ ವಿನೂತನ ಯೋಜನೆಯನ್ನು ಆರಂಭಿಸಿದೆ. ಗುರುಗ್ರಾಮದಲ್ಲಿ ಬಹುಮಹಡಿ ಕಟ್ಟಡಗಳಲ್ಲಿನ ಕಟ್ಟಡದ ರೂಫ್ಟಾಪ್ನ್ನು ಸೋಲಾರ್ ಎಲೆಕ್ಟ್ರಿಸಿಟಿಗಾಗಿ ಬಳಸಿಕೊಳ್ಳಲು ಅದು ನಿರ್ಧರಿಸಿದೆ. ಸಾಮಾನ್ಯವಾಗಿ ಎತ್ತರದ...
Date : Thursday, 12-10-2017
ನವದೆಹಲಿ: ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಮರೈನ್ ಯೇಡ್ಸ್ ಟು ನೇವಿಗೇಶನ್ ಆಂಡ್ ಲೈಟ್ಹೌಸ್ ಅಥಾರಿಟೀಸ್(IALA)ನ ಸ್ಥಾನಮಾನವನ್ನು ಎನ್ಜಿಓನಿಂದ ಐಜಿಓ (ಇಂಟರ್ ಗವರ್ನ್ಮೆಂಟಲ್ ಆರ್ಗನೈಜೇಶನ್)ಗೆ ಬದಲಾಗಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದರಿಂದಾಗಿ ಹಡಗುಗಳ ಸುರಕ್ಷಿತ, ಆರ್ಥಿಕ ಮತ್ತು ಸಮರ್ಥ ಚಲನೆಗೆ ಸಹಕಾರಿಯಾಗಲಿದೆ,...
Date : Thursday, 12-10-2017
ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ಸುಮಾರು 1 ಲಕ್ಷ ಯುವಕರಿಗೆ ಜಪಾನಿನಲ್ಲಿ ತರಬೇತಿಯನ್ನು ನೀಡುವುದಾಗಿ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಘೋಷಿಸಿದ್ದಾರೆ. ಟೆಕ್ನಿಕಲ್ ಇಂಟರ್ನ್ ಟ್ರೈನಿಂಗ್ ಪ್ರೋಗ್ರಾಂನಡಿ ಭಾರತ ಮತ್ತು ಜಪಾನ್ ಮಾಡಿಕೊಳ್ಳಲಿರುವ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ...
Date : Thursday, 12-10-2017
ನವದೆಹಲಿ: ಕೌಶಲ್ಯ ಭಾರತ ಅಭಿಯಾನವನ್ನು ಉತ್ತೇಜಿಸುವ ಸಲುವಾಗಿ ವಿಶ್ವಬ್ಯಾಂಕ್ ಬೆಂಬಲಿತ ರೂ.6,655ಕೋಟಿ ರೂಪಾಯಿಯ ಎರಡು ಹೊಸ ಯೋಜನೆಗಳಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಸಂಕಲ್ಪ್(Skills Acquisition and Knowledge Awareness for...