Date : Friday, 01-05-2020
ಸೂರ್ಯ ತನ್ನ ಕಾರ್ಯಕ್ಕೆ ಹಾಜರಾಗುವ ಮುನ್ನವೇ, ತಮ್ಮ ಆ ದಿನದ ತುತ್ತಿನ ಚೀಲ ತುಂಬಿಸುವ ಸಲುವಾಗಿ ಅನೇಕರು ಚಿಂತಿತರಾಗಿರುತ್ತಾರೆ. ತಮ್ಮ ಅಂದಿನ ದುಡಿಮೆಗಾಗಿ ಬಸ್ಟ್ಯಾಂಡ್ಗಳಲ್ಲಿ ತಮ್ಮನ್ನು ಕರೆದೊಯ್ಯಲು ಯಾರಾದ್ರೂ ಬರುತ್ತಾರಾ ಎಂದು ಬಕಪಕ್ಷಿಯಂತೆ ಕಾಯುತ್ತಿರುತ್ತಾರೆ. ಇವರ ದುಡಿಯುವ ಸ್ಥಳ ಕಾಯಂ ಆಗಿರುವುದಿಲ್ಲ....
Date : Saturday, 25-08-2018
ರಕ್ಷಾಬಂಧನ ಬಂತು ಅಂದರೆ ಅಣ್ಣ-ತಂಗಿ ಮತ್ತು ಅಕ್ಕ-ತಮ್ಮಂದಿರಿಗೆ ಎಲ್ಲಿಲ್ಲದ ಸಂಭ್ರಮ. ಪ್ರತಿವರ್ಷವೂ ರಕ್ಷಾಬಂಧನಕ್ಕೆ ಚಿಕ್ಕದೋ- ದೊಡ್ಡದೋ ಉಡುಗೊರೆಗಳನ್ನು ಕೊಡುತ್ತಲೇ ಬಂದಿದ್ದೀರಿ. ಆದರೆ ಈ ಬಾರಿಯ ಉಡುಗೊರೆ ಪ್ರವಾಹ ಸಂತ್ರಸ್ಥರಿಗೆ ನೀಡೋಣವೇ ? ಏನಿದು? ಅಂದ್ರೆ ಇಷ್ಟು ವರ್ಷ ಕೊಟ್ಟ ಗಿಫ್ಟ್ಗಳೆಲ್ಲಾ ಉಪಯೋಗಕ್ಕೆ...
Date : Tuesday, 03-10-2017
ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಭವಿಷ್ಯದ ಕನಸು, ಗುರಿಗಳಿಗೆ ನೀರೆರೆದರೆ, ಪಠ್ಯೇತರ ಚಟುವಟಿಕೆ ಅಥವಾ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವರ್ಷವೀಡಿ ಅಸೈನ್ಮೆಂಟ್, ಪರೀಕ್ಷೆ, ಸೆಮಿನಾರ್ಗಳೆಂದು ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಲು ಮತ್ತು ಅವರಲ್ಲಿರುವ ಪ್ರತಿಭೆಯನ್ನು...
Date : Monday, 04-09-2017
ಗುರು ಬ್ರಹ್ಮ, ಗುರು ವಿಷ್ಣು | ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ | ತಸ್ಮೈಶ್ರೀ ಗುರುವೇ ನಮಃ || ಈ ಸಾಲುಗಳೇ ಗುರುವಿನ ಮಹತ್ವವನ್ನು ಸಂಪೂರ್ಣವಾಗಿ ತಿಳಿಸಿಬಿಡುತ್ತವೆ. ಇಲ್ಲಿ ಗುರುವೇ ಎಲ್ಲವೂ ಮತ್ತು ಅವರಿಂದಲೇ ಎಲ್ಲವೂ ಅನ್ನುವುದು ಸ್ಪಷ್ಟವಾಗುತ್ತದೆ. ಗುರುವಿನ ಸ್ಥಾನ ತುಂಬಾ...
Date : Saturday, 12-08-2017
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಇದೀಗ ಎಪ್ಪತ್ತು ವರ್ಷಗಳು ತುಂಬಿವೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಪ್ರತಿಯೊಬ್ಬ ಭಾರತೀಯನ ಮನೆ-ಮನದಲ್ಲೂ ಮನೆಮಾಡಿರುತ್ತದೆ. ಇದನ್ನು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಕಾರ್ಖಾನೆಗಳಲ್ಲಿ, ಬೇರೆ-ಬೇರೆ ಕಂಪನಿಗಳಲ್ಲಿ, ಬಸ್ಸ್ಟ್ಯಾಂಡ್- ಆಟೋ ಸ್ಟ್ಯಾಂಡ್ಗಳಲ್ಲಿ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ರಾಷ್ಟ್ರೀಯ...