ಸಮರ್ಥ ಭಾರತದ ಕೋಟಿ ವೃಕ್ಷ ಆಂದೋಲನದ ನಿಮಿತ್ತ ಬೀದರ್ ಬಸ್ ನಿಲ್ದಾಣದ ಘಟಕ-2 ರ ಆವರಣದಲ್ಲಿ ಈಚೆಗೆ ಸಸಿಗಳನ್ನು ನೆಡಲಾಯಿತು. ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ನಾಗೇಶ್ ಇದ್ದರು.
NWKSRTC ಬೀದರ್ನ ವಿಭಾಗೀಯ ಮಜ್ದೂರ ಸಂಘದಿಂದ ಘಟಕ-2 ರ ಆವರಣದಲ್ಲಿ ಈಚೆಗೆ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ನಾಗೇಶ್ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುಮಾರು 100ಕ್ಕೂ ಅಧಿಕ ನಮೂನೆಯ ಸಸಿಗಳನ್ನು ನೆಡಲಾಯಿತು. ಘಟಕ-2 ರ ವ್ಯವಸ್ಥಾಪಕ ದೇವರಾಜೇಗೌಡ, ಕಾರ್ಮಿಕ ಕಲ್ಯಾಣ ಅಧಿಕಾರಿ ನರಸಪ್ಪ, ಡಿಟಿಒ ಚಂದ್ರಕಾಂತ ಹಾಗೂ ಮಾನವ ಹಕ್ಕುಗಳ ಒಕ್ಕೂಟದ ಡಾ. ಇಂದ್ರಜೀತ ಪಾಂಚಾಳ ಮತ್ತಿತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.