News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತೆಲಂಗಾಣ: ಗಿಡ ನೆಡುವ ಮೂಲಕ ತನ್ನ ಅಧಿಕಾರಿ ಮೇಲೆ ಹಲ್ಲೆ ನಡೆಸಿದವರಿಗೆ ಪ್ರತ್ಯುತ್ತರ ನೀಡಿದ ಅರಣ್ಯ ಇಲಾಖೆ

ಹೈದರಾಬಾದ್:  ಗಿಡ ನೆಡಲು ಬಂದ ಮಹಿಳಾ ಅರಣ್ಯಾಧಿಕಾರಿಗೆ ಟಿಆರ್­ಎಸ್ ಗೂಂಡಾಗಳು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತೆಲಂಗಾಣದ ಕಾಘಝ್ನಗರದಲ್ಲಿ ಸೋಮವಾರ ನಡೆದಿತ್ತು. ಇಡೀ ದೇಶವನ್ನೇ ಈ ಘಟನೆ ತಲ್ಲಣಗೊಳಿಸಿತ್ತು. ದೇಶವ್ಯಾಪಿಯಾಗಿ ಇದಕ್ಕೆ ಖಂಡನೆಗಳೂ ವ್ಯಕ್ತವಾಗಿದ್ದವು. ಇದೀಗ ಅರಣ್ಯ ಇಲಾಖೆ ಈ ದುಷ್ಕರ್ಮಿಗಳಿಗೆ ತಕ್ಕ...

Read More

ಗಂಗಾ ಜಲಾನಯನ ಪ್ರದೇಶದಲ್ಲಿ 10 ಸಾವಿರ ರುದ್ರಾಕ್ಷಿ ಮರಗಳನ್ನು ನೆಡಲು ನಿರ್ಧಾರ

ನವದೆಹಲಿ: ಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಹಸಿರು ಪರಿಸರ ವ್ಯವಸ್ಥೆಯನ್ನು ವೃದ್ಧಿಸುವ ಸಲುವಾಗಿ ರುದ್ರಾಕ್ಷಿ ಮರಗಳನ್ನು ಬೆಳೆಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಶುದ್ಧ ಗಂಗಾ ಮಿಶನ್ (NMCG) ಅಡಿಯಲ್ಲಿ ‘ಉತ್ತರಾಖಂಡದಲ್ಲಿ ರುದ್ರಾಕ್ಷಿ ಮರಗಳ ನೆಡುವಿಕೆ’ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುವ ಸಲುವಾಗಿ ಎಚ್­ಸಿಎಲ್ ಫೌಂಡೇಶನ್ ಮತ್ತು INTACH ನಡುವೆ ತಿಳುವಳಿಕೆ...

Read More

Recent News

Back To Top