News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೆಕಾಲೆ ಶಿಕ್ಷಣದ ಬೌದ್ಧಿಕ ದಾಸ್ಯದಿಂದ ಹೊರಬರೋಣ

  ತೋಮಸ್ ಬಬಿಗ್ಟಂನ್ ಮೆಕಾಲೆ, ಭಾರತ ದೇಶ ಸಹಿತ 19 ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಗಳಾಗಿದ್ದ ಹಲವು ಪ್ರದೇಶಗಳಲ್ಲಿ ಆಂಗ್ಲ ಶಿಕ್ಷಣವನ್ನು ಹೇರಿಕೆ ಮಾಡಿದ ವ್ಯಕ್ತಿ.  ಬ್ರಿಟಿಷರು ತಮ್ಮ ವಸಾಹತುಗಳಲ್ಲಿ ತಮ್ಮ ಪ್ರಾಬಲ್ಯ ಕಳೆದುಕೊಂಡು, ಸಮಾಜ್ರ್ಯಶಾಹಿ ಧೋರಣೆ ಸಹಿತ ಆಡಳಿತ ತಪ್ಪಿದರೂ,...

Read More

NIITಗೆ ಅಸೋಚಮ್ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ಸ್ 2019

ನವದೆಹಲಿ: ಪ್ರತಿಭೆ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಜಾಗತಿಕ ನಾಯಕ ಎನಿಸಿರುವ ಎನ್‌ಐಐಟಿ ಲಿಮಿಟೆಡ್, ಶಿಕ್ಷಣ ವಲಯದಲ್ಲಿ ಬೆಸ್ಟ್ ಇನ್ನೋವೇಟಿವ್ ಬ್ರ್ಯಾಂಡ್ ಆಗಿ ‘ಅಸೋಚಮ್ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ಸ್ 2019 ಅನ್ನು ಪಡೆದುಕೊಂಡಿದೆ. ಬದಲಾಗುತ್ತಿರುವ ಕಾರ್ಯಪಡೆಯ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಏಜ್ ನ್ಯೂ ಕೆರಿಯರ್ ಪ್ರೋಗ್ರಾಂಗಳನ್ನು...

Read More

ಶಿಕ್ಷಣ ಕ್ಷೇತ್ರದ ಸುಧಾರಣೆಯಲ್ಲಿ ಎಲ್ಲಾ ರಾಜ್ಯಗಳಿಗಿಂತಲೂ ಮುಂದಿದೆ ಚಂಡೀಗಢ

ನವದೆಹಲಿ: ‘ನವ ಭಾರತ’ ಕನಸನ್ನು ನನಸು ಮಾಡುವಲ್ಲಿ ಶಿಕ್ಷಣ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ. ಈ ಹಿನ್ನಲೆಯಲ್ಲಿ ಶಿಕ್ಷಣದಲ್ಲಿ ಹೊಸ ಸುಧಾರಣೆಗಳನ್ನು ತರುವ ಮೂಲಕ ಎಲ್ಲಾ ರಾಜ್ಯಗಳು ನವ ಭಾರತದ ಗುರಿಯನ್ನು ಸಾಧಿಸಲು ಶ್ರಮಿಸುತ್ತಿವೆ. ‘ಪರ್ಫಾರ್ಮೆನ್ಸ್ ಗ್ರೇಡಿಂಗ್ ಇಂಡೆಕ್ಸ್ 2017-18’ ಈ ಪ್ರಯತ್ನಗಳನ್ನು ಅಳೆಯುವ ಗ್ರೇಡಿಂಗ್ ಮಾನದಂಡವಾಗಿದ್ದು, ಇದರಲ್ಲಿ ಚಂಡೀಗಢ ಶಿಕ್ಷಣ...

Read More

ಭಾರತೀಯ ಶಿಕ್ಷಣವೆಂಬ ಸುಂದರ ವೃಕ್ಷವನ್ನು ನೆಲಕ್ಕೆ ಉರುಳಿಸಲಾಯಿತು

ಭಾರತವು ಬ್ರಿಟಿಷ್ ವಸಾಹತುವಾಗುವ ಪೂರ್ವದಲ್ಲಿ ತನ್ನದೇ ಆದ, ವ್ಯವಸ್ಥಿತವಾದ ಶಿಕ್ಷಣ ವ್ಯವಸ್ಥೆಯೊಂದನ್ನು ಹೊಂದಿತ್ತೇ? ಎನ್ನುವ ಪ್ರಶ್ನೆಯನ್ನು ನಾಡಿನ ಬಹುದೊಡ್ಡ ವಿದ್ವಾಂಸರು, ಸಂಶೋಧಕರು, ವಿಮರ್ಶಕರೆನ್ನಿಸಿಕೊಂಡವರ ಬಳಿ ಕೇಳಿದರೆ ಸಿಗಬಹುದಾದ ಉತ್ತರ ಏನಿರಬಹುದು? ನಮ್ಮ ದೇಶದ ವೈಚಾರಿಕ ವಲಯದಲ್ಲಿ ಬ್ರಿಟಿಷ್‌ ಆರಾಧನಾ ಭಾವನೆಯೊಂದು ಅನೂಚಾನವಾಗಿ...

Read More

ಬಡ ಮಕ್ಕಳಿಗೆ ವಿದ್ಯಾ ದಾನ ಮಾಡಿ ಸಾರ್ಥಕ ಜೀವನ ನಡೆಸುತ್ತಿರುವ ಗುಜರಾತ್ ದಂಪತಿ

72 ವರ್ಷದ ದೀಪಕ್ ಬುಚ್ ಮತ್ತು ಅವರ 65 ವರ್ಷದ ಪತ್ನಿ ಮಂಜರಿ ಬುಚ್ ಗುಜರಾತಿನ ಅಹ್ಮದಾಬಾದ್ ನಿವಾಸಿಗಳಾಗಿದ್ದು, ಪ್ರತಿನಿತ್ಯ ಆರು ಗಂಟೆಗಳನ್ನು 3 ರಿಂದ 10 ನೆಯ ತರಗತಿಯ ಮಕ್ಕಳೊಂದಿಗೆ ಕಳೆಯುತ್ತಾರೆ. ಅವರು ವೃತ್ತಿಪರ ಶಿಕ್ಷಕರಂತೂ ಖಂಡಿತಾ ಅಲ್ಲ. ಬುಚ್...

Read More

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಆರಂಭಿಕ ಬಾಲ್ಯ ಶಿಕ್ಷಣದ ಚಿತ್ರಣವನ್ನೇ ಬದಲಾಯಿಸಲಿದೆ

ಸುದೀರ್ಘ ಸಮಯದಿಂದ ಕಾಯುತ್ತಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಕರಡು ಕೊನೆಗೂ ಸರ್ಕಾರದಿಂದ ಬಿಡುಗಡೆಯಾಗಿದೆ. ಕರಡು ಪ್ರತಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವೆಬ್­ಸೈಟಿನಲ್ಲಿ ಸಾರ್ವಜನಿಕ ಪ್ರತಿಕ್ರಿಯೆಗಾಗಿ ಅಪ್ಲೋಡ್ ಮಾಡಲಾಗಿದೆ. ಕೇಂದ್ರ ಸರಕಾರದ ಶಿಕ್ಷಣ ನೀತಿಯ ವರದಿಯು ದಶಕಗಳವರೆಗೆ ದೇಶದ ಶೈಕ್ಷಣಿಕ ವ್ಯವಸ್ಥೆಯ ರೂಪುರೇಷೆಯಾಗುತ್ತದೆ. ಹಿಂದಿನ...

Read More

ಅನಾರೋಗ್ಯ ಪೀಡಿತ ತಾಯಿಯ ಹಸಿವು ನೀಗಿಸಲು ಭಿಕ್ಷಾಟನೆ ನಡೆಸಿದ ಬಾಲಕಿಗೆ ನೆರವಿನ ಹಸ್ತ

ಕೊಪ್ಪಳ: ಕೊಪ್ಪಳ ಜಿಲ್ಲೆಯ 6 ವರ್ಷದ ಬಾಲಕಿ ಭಾಗ್ಯಶ್ರೀ ಕಳೆದ ಒಂದು ವಾರದಿಂದ ತನ್ನ ಅನಾರೋಗ್ಯ ಪೀಡಿತ ತಾಯಿಯ ಹಸಿವನ್ನು ನೀಗಿಸುವ ಸಲುವಾಗಿ ಭಿಕ್ಷಾಟನೆ ನಡೆಸುತ್ತಿದ್ದಾಳೆ. ಆಕೆಯ ಕರುಣಾಜನಕ ಸ್ಥಿತಿಯನ್ನು ಕಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದೀಗ ತಾಯಿ...

Read More

ಪಿಓಕೆಯಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯದಂತೆ ವಿದ್ಯಾರ್ಥಿಗಳಿಗೆ ಯುಜಿಸಿ ಸೂಚನೆ

ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರ (ಪಿಓಕೆ)ಯಲ್ಲಿನ ಅನಧಿಕೃತ ಸಂಸ್ಥೆಗಳಲ್ಲಿ ಅಡ್ಮಿಷನ್ ಮಾಡಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (ಯುಜಿಸಿ) ಎಚ್ಚರಿಕೆಯನ್ನು ನೀಡಿದೆ. ಪಿಓಕೆ ಭಾರತದ ಅವಿಭಾಜ್ಯ ಭಾಗವಾಗಿದೆ, ಆದರೀಗ ಅದನ್ನು ಪಾಕಿಸ್ಥಾನ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದಿದೆ. ಯುಜಿಸಿಯ ಕಾರ್ಯದರ್ಶಿ ಪ್ರಾಧ್ಯಾಪಕ ರಜನೀಶ್ ಜೈನ್ ಅವರು...

Read More

Recent News

Back To Top