News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶಾದಿ ಭಾಗ್ಯ ಯೋಜನೆಯನ್ನು ಕೈ ಬಿಡಲಿದೆ ಯಡಿಯೂರಪ್ಪ ಸರಕಾರ ?

ಬೆಂಗಳೂರು: ಕರ್ನಾಟಕ ಸರಕಾರವು ಶಾದಿಭಾಗ್ಯವನ್ನು ಕೊನೆಗೊಳಿಸುವ ಹಾದಿಯಲ್ಲಿದೆ. ಶಾದಿಭಾಗ್ಯವನ್ನು ಈ ಹಿಂದಿನ ಸಿದ್ಧರಾಮಯ್ಯ ನೇತೃತ್ವದ ಸರಕಾರವು ಅನುಷ್ಠಾನಕ್ಕೆ ತಂದಿತ್ತು. ಈ ಯೋಜನೆಯ ಪ್ರಕಾರ ಮುಸ್ಲಿಂ ವಧುವಿಗೆ ಮದುವೆಯ ಸಂದರ್ಭ 50,000 ಹಣವನ್ನು ಮದುವೆಯ ಖರ್ಚುಗಳಿಗೆ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಈ ಯೋಜನೆಯನ್ನು...

Read More

ಮಂಗಳೂರಿನಲ್ಲಿ ಮೊದಲ ಬ್ರಾಂಚ್ ತೆರೆಯುತ್ತಿದೆ ಪ್ರಸಿದ್ಧ ಜವಳಿ ಮಳಿಗೆ ‘ಜಯಲಕ್ಷ್ಮಿ’

ಮಂಗಳೂರು: ಕೇರಳದಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿರುವ ಖ್ಯಾತ ಜವಳಿ ಉದ್ಯಮ ‘ಜಯಲಕ್ಷ್ಮಿ’  ಇದೇ ಮೊದಲ ಬಾರಿಗೆ ಕೇರಳದ ಹೊರಗೂ ಶುಭಾರಂಭ ಮಾಡುತ್ತಿದೆ. ಮಂಗಳೂರಿನ ಬಿಜೈನಲ್ಲಿ ಮಾರ್ಚ್ 12 ರಂದು ಜಯಲಕ್ಷ್ಮಿ ಮೆಗಾ ಶೋ ರೂಂ ಕಾರ್ಯಾರಂಭ ಮಾಡಲಿದೆ. ಈ ಬಗ್ಗೆ ಪ್ರತಿಕಾಗೋಷ್ಠಿಯಲ್ಲಿ ಮಾಹಿತಿಯನ್ನು...

Read More

ಶೀಘ್ರದಲ್ಲೆ ಅಂಗನವಾಡಿಗಳಲ್ಲಿ ಕಲಾ ಶಿಕ್ಷಕರಾಗಲಿದ್ದಾರೆ ಗ್ರಾಮೀಣ ಕಲಾವಿದರು

ಬೆಂಗಳೂರು: ಗ್ರಾಮೀಣ ಕಲಾವಿದರಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸುವ ಸಲುವಾಗಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯು ಗ್ರಾಮೀಣ ಕಲಾವಿದರನ್ನು ಅಂಗನವಾಡಿಗಳಲ್ಲಿ ಕಲಾ ಶಿಕ್ಷಕರಾಗಿ ನಿಯೋಜನೆಗೊಳಿಸಲು ಮುಂದಾಗಿದೆ. “ಅನೇಕ ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳ ಕಲಾವಿದರು ಆರ್ಥಿಕವಾಗಿ ಹೆಣಗಾಡುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರಿಗೆ ಬೆಂಗಳೂರಿಗೆ ವಲಸೆ ಬಂದು ತಮ್ಮ ವೃತ್ತಿಯನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ”...

Read More

ರಾಣಿಬೆನ್ನೂರಿನಲ್ಲಿ ಹೋಳಿ ಹಬ್ಬದ ರತಿ-ಕಾಮಣ್ಣರ ನಗಿಸಿದರೆ ‘ನಗದು’

ರಾಣಿಬೆನ್ನೂರು: ಹೋಳಿ ಹಬ್ಬದ ವಿಶಿಷ್ಠ ಆಚರಣೆಯೊಂದು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಹಲವು ದಶಕಗಳಿಂದ ಜನರ ಗಮನ ಸೆಳೆಯುತ್ತಿದೆ. ಹೋಳಿ ಹಬ್ಬದ ನಿಮಿತ್ತ ಇಲ್ಲಿಯ ರಾಮಲಿಂಗೇಶ್ವರ ದೇವಾಲಯದ ಅವರಣದಲ್ಲಿ ಪ್ರತಿಷ್ಠಾಪಿಸಲಾಗುವ ರತಿ-ಕಾಮಣ್ಣ ಮೂರ್ತಿಗಳ ಜೊತೆಯಲ್ಲಿಯೇ ಇಬ್ಬರು ಪುರುಷರು ರತಿ ಕಾಮಣ್ಣನ ವೇಷದಲ್ಲಿ ಕುಳಿತುಕೊಳ್ಳುತ್ತಾರೆ....

Read More

ಝೀರೋ ಟ್ರಾಫಿಕ್ ಇಲ್ಲದೆಯೂ ಕೇವಲ ನಾಲ್ಕೂವರೆ ತಾಸಿನಲ್ಲಿ ಬೆಂಗಳೂರಿಗೆ ತಲುಪಿದ ಪಂಜದ ಆ್ಯಂಬುಲೆನ್ಸ್

ಕುಕ್ಕೆ ಸುಬ್ರಹ್ಮಣ್ಯ: ದಿನಾಂಕ 01/03/2020ರಂದು ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಬಂದಿದ್ದ ಭಕ್ತಾದಿಯೊಬ್ಬರು ರಕ್ತದೊತ್ತಡ ಕಡಿಮೆಯಾಗಿ ನಿತ್ರಾಣಗೊಂಡು ಅನಾರೋಗ್ಯಕ್ಕೆ ಒಳಗಾಗಿದ್ದ ವ್ಯಕ್ತಿಯನ್ನು ತಕ್ಷಣವೇ ಜೊತೆಯಲ್ಲಿದ್ದವರು ಕುಕ್ಕೆಯ ಆಸ್ಪತ್ರೆಗೆ ಸಾಗಿಸಿದಾಗ ಹೆಚ್ಚಿನ ಚಿಕಿತ್ಸೆಗೆಂದು ಸಕಲ ಸೌಕರ್ಯವಿರುವಾ ಆಸ್ಪತ್ರೆಗೆ ಹೋಗಬೇಕೆಂದು ವೈದ್ಯರು ನಿರ್ದೇಶಿಸಿದಾಗ,, ಬೆಂಗಳೂರು ಮೂಲದ...

Read More

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಯಲ್ಲಿ ಆರ್­ಎಸ್­ಎಸ್ ಪ್ರತಿನಿಧಿ ಸಭೆಯ ನಿರ್ಣಯ ಬಳಕೆ

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಭಾಷಾ ಅಭಿವೃದ್ಧಿಗೆ ಸಂಬಂಧಿಸಿದ ಮನವಿಗಳ ಕಿರುಹೊತ್ತಿಗೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯವನ್ನು ದಾಖಲಿಸಿಕೊಂಡಿದೆ. 2018ರಲ್ಲಿ ಆರ್­ಎಸ್­ಎಸ್ ನಡೆಸಿದ ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಅಥವಾ ಭಾರತೀಯ...

Read More

ರೂ. 2,37,893 ಕೋಟಿ ಗಾತ್ರದ ‘ಕರ್ನಾಟಕ ಬಜೆಟ್ 2020’ ಮಂಡಿಸಿದ ಬಿಎಸ್­ವೈ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ‘ಕರ್ನಾಟಕ ಬಜೆಟ್ 2020’ ಅನ್ನು ಮಂಡನೆಗೊಳಿಸಿದ್ದಾರೆ.  2,37,893 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆಯಾಗಿದೆ. 2020–21ನೇ ಸಾಲಿನಲ್ಲಿ ಒಟ್ಟು ರೂ. 2,33,134 ಕೋಟಿ ಜಮೆಗಳನ್ನು ನಿರೀಕ್ಷಿಸಲಾಗಿದೆ. ಅಂತೆಯೇ 2,37,893 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದ್ದು, ಆದಾಯಕ್ಕೂ ವೆಚ್ಚಕ್ಕೂ ರೂ.4759 ಕೋಟಿ...

Read More

ದೊಡ್ಡಸಾಗರಹಳ್ಳಿ ಬಳಿಯ ಬೆಟ್ಟದಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಏಸು ಪ್ರತಿಮೆ ತೆರವು

ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಾಗರಹಳ್ಳಿ ಬಳಿಯ ಬೆಟ್ಟದಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಏಸು ಪ್ರತಿಮೆಯನ್ನು ಜಿಲ್ಲಾಡಳಿತದ ಆದೇಶದಂತೆ ತೆರವುಗೊಳಿಸಲಾಗಿದೆ. ಪ್ರತಿಮೆಯನ್ನು ದೊಡ್ಡ ಕ್ರೇನ್ ಮೂಲಕ ತೆಗೆದು ಚರ್ಚ್­ಗೆ ಸ್ಥಳಾಂತರ ಮಾಡಲಾಗಿದೆ. ಸರ್ಕಾರಿ ಜಾಗವಾಗಿರುವ ಬೆಟ್ಟದಲ್ಲಿ ಕೆಲವರು ಅಕ್ರಮವಾಗಿ ಏಸು ಪ್ರತಿಮೆಯನ್ನು,...

Read More

ಇಂದಿನಿಂದ ಆರಂಭಗೊಂಡಿದೆ ದ್ವಿತೀಯ ಪಿಯುಸಿ ಪರೀಕ್ಷೆ

ಬೆಂಗಳೂರು : ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ ಎನಿಸಿರುವ ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ ಆರಂಭಗೊಂಡಿದೆ. ಒಟ್ಟು 1,016 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಈ ಬಾರಿ ಒಟ್ಟು 6,80,049 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 2,16,930...

Read More

ದತ್ತೋಪಂತಜೀ ಠೇಂಗಡಿ ಅವರ ಜನ್ಮ ಶತಮಾನೋತ್ಸವ ನಿಮಿತ್ತ ಧಾರವಾಡದಲ್ಲಿ ಮಾ. 5 ರಂದು ಸಿಡಿಎಸ್ ವಿಶೇಷ ಉಪನ್ಯಾಸ ಕಾರ್ಯಕ್ರಮ

ಧಾರವಾಡ : ರಾಷ್ಟ್ರವಾದಿ ಚಿಂತನೆಯ ಖ್ಯಾತ ಕಾರ್ಮಿಕ ಮುಖಂಡ, ಆರ್ಥಿಕ ತಜ್ಞ ಹಾಗೂ ಆರ್‌ಎಸ್‌ಎಸ್‌ನ ಜೇಷ್ಠ ಪ್ರಚಾರಕರಾಗಿದ್ದ ಮಾನ್ಯ ಶ್ರೀ ದತ್ತೋಪಂತಜೀ ಠೇಂಗಡಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ, ಸೆಂಟರ್ ಫಾರ್ ಡೆವಲಪ್ಮೆಂಟಲ್ ಸ್ಟಡೀಸ್ – ಸಿಡಿಎಸ್ ವಿಶೇಷ ಉಪನ್ಯಾಸ ಕಾರ್ಯಕ್ರಮ...

Read More

Recent News

Back To Top