News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೋಹಿಂಗ್ಯಾ ನಿರಾಶ್ರಿತರಿಗಾಗಿ 250 ಮನೆ ನಿರ್ಮಿಸಿ ಮಯನ್ಮಾರಿಗೆ ಹಸ್ತಾಂತರಿಸಿದ ಭಾರತ

ನವದೆಹಲಿ: ರೋಹಿಂಗ್ಯಾ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತ, 2017ರಲ್ಲಿ ಮಯನ್ಮಾರಿಗೆ ನೀಡಿದ ಭರವಸೆಯಂತೆ ವಸತಿಗಳನ್ನು ಹಸ್ತಾಂತರ ಮಾಡಿದೆ. ಹಿಂಸಾಚಾರದಿಂದಾಗಿ ಮಯನ್ಮಾರ್ ಬಿಟ್ಟು ಹೊರ ಬಂದು ನಿರಾಶ್ರಿತರಾಗಿರುವ ರೊಹಿಂಗ್ಯಾಗಳಿಗೆ ಪುನರ್ವಸತಿಯನ್ನು ಕಲ್ಪಿಸಿಕೊಡುವ ಸಲುವಾಗಿ ರಾಖೈನ್ ಪ್ರದೇಶದಲ್ಲಿ ವಸತಿಗಳನ್ನು ಭಾರತ ನಿರ್ಮಾಣ ಮಾಡಿದ್ದು, ಇದೀಗ ಅದನ್ನು...

Read More

ಮಯನ್ಮಾರಿನಲ್ಲಿ ಸೆರೆವಾಸಕ್ಕೊಳಗಾದ ಅಸ್ಸಾಂ, ಮಣಿಪುರದ 24 ಉಗ್ರರು

ನವದೆಹಲಿ: ಅಸ್ಸಾಂ ಮತ್ತು ಮಣಿಪುರದ ಸುಮಾರು 24 ಭಯೋತ್ಪಾದಕರಿಗೆ ಮಯನ್ಮಾರ್ ನ್ಯಾಯಾಲಯವು ಎರಡು ವರ್ಷಗಳ ಸೆರೆವಾಸವನ್ನು ನೀಡಿದೆ. ಅಕ್ರಮ ಚಟುವಟಿಕೆಯನ್ನು ನಡೆಸಿದ ಹಿನ್ನಲೆಯಲ್ಲಿ ಅವರಿಗೆ ಈ ಶಿಕ್ಷೆಯನ್ನು ನೀಡಲಾಗಿದೆ. ವರದಿಗಳ ಪ್ರಕಾರ, ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದ ಈ ಉಗ್ರರನ್ನು ಜನವರಿಯಲ್ಲಿ...

Read More

Recent News

Back To Top