Date : Saturday, 14-03-2020
ನವದೆಹಲಿ: ಕರಕುಶಲಕರ್ಮಿಗಳ ಮತ್ತು ಕಲಾವಿದರ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಅವರನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮ ‘ಹುನರ್ ಹಾಥ್’ ಮಹತ್ವದ ಮೈಲಿಗಲ್ಲನ್ನು ಸಾಧಿಸುತ್ತಿದೆ. ಈ ಕಾರ್ಯಕ್ರಮದಿಂದಾಗಿ ಸುಮಾರು 5,152 ಕುಶಲಕರ್ಮಿಗಳು, ಕಲಾವಿದರು ಮತ್ತು ಪಾಕಶಾಲೆ ತಜ್ಞರು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಉದ್ಯಮಿಗಳಿಗೆ, ಕಲಾವಿದರಿಗೆ, ಕರಕುಶಲಕರ್ಮಿಗಳಿಗೆ ಪ್ರದರ್ಶನಗಳನ್ನು,...