Date : Wednesday, 11-04-2018
ನವದೆಹಲಿ: ಭಾರತದ ಹೆಮ್ಮೆಯ ಇಸ್ರೋ ಗುರುವಾರ ನಾವಿಗೇಶನ್ ಸೆಟ್ಲೈಟ್ನ್ನು ಉಡಾವಣೆಗೊಳಿಸಲಿದ್ದು, ಅದಕ್ಕೆ ಬೇಕಾದ ಅಂತಿಮ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಆಂಧ್ರದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಬೆಳ್ಳಗ್ಗೆ 4.04ರ ಸುಮಾರಿಗೆ ಪಿಎಸ್ಎಲ್ವಿ-ಸಿ41/ಐಆರ್ಎನ್ಎಸ್ಎಸ್-೧೧ ಮಿಶನ್ ನಭಕ್ಕೆ ಚಿಮ್ಮಲಿದೆ. ಐಆರ್ಎನ್ಎಸ್ಎಸ್-11 ಸೆಟ್ಲೈಟ್ ದುರ್ಬಲಗೊಂಡಿರುವ ಐಆರ್ಎನ್ಎಸ್ಎಸ್-1ಎಯನ್ನು ರಿಪ್ಲೇಸ್...
Date : Wednesday, 11-04-2018
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ 5,000 ಅಡ್ವಾನ್ಸ್ಡ್ ಎಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್(ಇವಿಎಂ)ಗಳನ್ನು ಮತ್ತು ವೋಟರ್ ವೆರಿಫೈಯ್ಡ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ)ಗಳನ್ನು ಬಳಸಲಾಗುತ್ತಿದೆ. ವಿವಿಪಿಎಟಿಗಳು ಅಟೋಮ್ಯಾಟಿಕ್ ಆಗಿ ತಪ್ಪುಗಳನ್ನು ಮತ್ತು ಟ್ಯಾಂಪರಿಂಗ್ಗಳನ್ನು ಡಿಟೆಕ್ಟ್ ಮಾಡಲಿವೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ಬೆಂಗಳೂರು ಮೂಲದ ಭಾರತ್...
Date : Wednesday, 11-04-2018
ಪಾಟ್ನ: ನಮ್ಮ ಸರ್ಕಾರ ಜನರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದೆ ಆದರೆ ರಾಜಕೀಯ ವಿರೋಧಿಗಳು ಕಲಹಗಳನ್ನು ಹುಟ್ಟು ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಬಿಹಾರದ ಮೋತಿಹಾರದಲ್ಲಿ ಸ್ವಚ್ಛಾಗ್ರಹಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದ್ರೋಹಿ ಶಕ್ತಿಗಳನ್ನು ಅತ್ಯಂತ ತಾಳ್ಮೆ ಹಾಗೂ ಸಾಮರ್ಥ್ಯದ...
Date : Wednesday, 11-04-2018
ನವದೆಹಲಿ: ಚೀನಾದ ಕ್ಸಿಯೋಮಿ ಭಾರತದಲ್ಲಿ ಮೂರು ಸ್ಮಾರ್ಟ್ಫೋನ್ ತಯಾರಕ ಘಟಕವನ್ನು ಆರಂಭಿಸಲು ಬಯಸಿದೆ. ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದರೆ 50 ಸಾವಿರಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗುವ ಭರವಸೆ ಇದೆ. ಅಲ್ಲದೇ ಕೇಂದ್ರದ ‘ಮೇಕ್ ಇನ್ ಇಂಡಿಯಾ’ ಯೋಜನೆಗೂ ಉತ್ತೇಜನ ಸಿಗಲಿದೆ....
Date : Wednesday, 11-04-2018
ಮುಂಬಯಿ: ಮಹಾರಾಷ್ಟ್ರ ಮೂಲದ 10 ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ಜಗತ್ತಿನ ಅತೀ ಎತ್ತರದ ಮೌಂಟ್ ಎವರೆಸ್ಟ್ನ್ನು ಹತ್ತಲು ಸಜ್ಜಾಗಿದ್ದಾರೆ. ಇವರು ಡಾರ್ಜಿಲಿಂಗ್ನಲ್ಲಿನ ಸರ್ಕಾರಿ ಸ್ವಾಮ್ಯದ ಹಿಮಾಲಯನ್ ಮೌಂಟನೇರಿಂಗ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಈ ಇನ್ಸ್ಟಿಟ್ಯೂಟ್ನಲ್ಲಿ ಕ್ಯಾಂಪಿಂಗ್ ಬೇಸಿಕ್ಸ್, ಮೌಂಟನೇರಿಂಗ್ ಗೇರ್, ಹವಮಾನಕ್ಕೆ ಒಗ್ಗಿಕೊಳ್ಳುವಿಕೆ,...
Date : Wednesday, 11-04-2018
ನವದೆಹಲಿ: ಸಂಸತ್ತಿನಲ್ಲಿ ಕಲಾಪಗಳು ನಡೆಯದೇ ಇರುವುದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಎಪ್ರಿಲ್ 12ರಂದು ಒಂದು ದಿನದ ಉಪವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಬಜೆಟ್ ಅಧಿವೇಶನ ಎರಡನೇ ಹಂತ ಎಪ್ರಿಲ್ 6ರಂದು ಅಂತ್ಯಗೊಂಡಿದ್ದು, 121 ಗಂಟೆಗಳು...
Date : Wednesday, 11-04-2018
ನವದೆಹಲಿ: ಹಿಂದಿ ಸಿನಿಮಾ ರಂಗದ ಮೊತ್ತ ಮೊದಲ ಸೂಪರ್ ಸ್ಟಾರ್ ಎಂದು ಪರಿಗಣಿತರಾಗಿದ್ದ ಕೆ.ಎಲ್ ಸೈಗಲ್ ಅವರ ಜನ್ಮ ದಿನದ ಹಿನ್ನಲೆಯಲ್ಲಿ ಗೂಗಲ್ ಡೂಡಲ್ ಅವರಿಗೆ ಗೌರವ ಸಮರ್ಪಣೆ ಮಾಡಿದೆ. ಜಮ್ಮುವಿನಲ್ಲಿ 1904ರ ಎಪ್ರಿಲ್ 14ರಂದು ಜನಿಸಿದ್ದ ಸೈಗಲ್ ಅವರು 200 ಸಿನಿಮಾ...
Date : Tuesday, 10-04-2018
ಬೆಂಗಳೂರು: 1999ರ ಕಾರ್ಗಿಲ್ ಯುದ್ಧದಲ್ಲಿ ಮಹತ್ವದ ಪಾತ್ರವಹಿಸಿ ಹೋರಾಡಿದ್ದ, ವೀರಚಕ್ರ ಪುರಸ್ಕೃತ ಕನ್ನಡಿಗ ಯೋಧ ಕೊಲೊನಿಯಲ್ ಎಂ.ಬಿ ರವೀಂದ್ರನಾಥ್ ಅವರು ಭಾನುವಾರ ದೈವಾಧೀನರಾಗಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಅವರಿಗೆ ಸರ್ಕಾರಿ ಗೌರವ ಸಮರ್ಪಣೆ ಮಾಡದೆ ಅವಮಾನ ಮಾಡಿದೆ. ಸರ್ಕಾರದ ಈ ನಡೆಯನ್ನು ಸಂಸದ ರಾಜೀವ್...
Date : Tuesday, 10-04-2018
ಗೋರಖ್ಪುರ: ಉತ್ತರಪ್ರದೇಶದ ಗೋರಖ್ಪುರದ ದಾರುಲ್ ಊಲೂಮ್ ಹುಸೈನಿಯ ಮದರಸಾದಲ್ಲಿ ಮಕ್ಕಳಿಗೆ ಸಂಸ್ಕೃತವನ್ನೂ ಬೋಧನೆ ಮಾಡಲಾಗುತ್ತಿದೆ. ಈ ಮೂಲಕ ಮಕ್ಕಳಿಗೆ ಎಳವೆಯಲ್ಲೇ ಧಾರ್ಮಿಕ ಸೌಹಾರ್ದತೆಯನ್ನು ಕಲಿಸಿಕೊಡುತ್ತಿದೆ. ಅರಬ್ಬಿ, ಉರ್ದು, ಇಂಗ್ಲೀಷ್ ಮತ್ತು ಸಂಸ್ಕೃತವನ್ನು ಇಲ್ಲಿ ಮಕ್ಕಳಿಗೆ ಕಲಿಸಿಕೊಡಲಾಗುತ್ತಿದ್ದು, ಇದರಿಂದ ಎಲ್ಲಾ ಭಾಷೆಯ ಜ್ಞಾನ...
Date : Tuesday, 10-04-2018
ನವದೆಹಲಿ: ಶಿಕ್ಷಣ ಎನ್ನುವುದು ಕೇವಲ ಪುಸ್ತಕ ಓದುವುದು ಅಥವಾ ಪರೀಕ್ಷೆಗಳನ್ನು ಬರೆಯುವುದು ಮಾತ್ರವಲ್ಲ, ಕ್ರೀಡೆ, ಸೃಜನಾತ್ಮಕ ಕಲಿಕೆ, ಜೀವನ ಕೌಶಲ್ಯ ಸೇರಿದಂತೆ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ಒದಗಿಸಿಕೊಡುವುದೇ ಶಿಕ್ಷಣ. ಆದರೆ ಇಂದು ಭಾರೀ ಪ್ರಮಾಣದ ಭಾರಗಳನ್ನು ಹೊತ್ತು ಶಾಲೆಯತ್ತ...