Date : Tuesday, 12-06-2018
ನವದೆಹಲಿ: ಈ ವರ್ಷದ ಸೆಪ್ಟಂಬರ್ ತಿಂಗಳೊಳಗೆ ರೈಲ್ವೇಯ ಶೇ.95ರಿಂದ ಶೇ.97ರಷ್ಟು ಮಾನವರಹಿತ ಲೆವೆಲ್ ಕ್ರಾಸಿಂಗ್ಗಳನ್ನು ತೆಗೆದು ಹಾಕಲಾಗುತ್ತದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ಪ್ರಸ್ತುತ ದೇಶದಲ್ಲಿ ಕೇವಲ 58 ಮಾನವರಹಿತ ಲೆವೆಲ್ ಕ್ರಾಸಿಂಗ್ಗಳಿವೆ ಎಂದಿದ್ದಾರೆ. ‘ಮಾನವರಹಿತ ಲೆವೆಲ್...
Date : Tuesday, 12-06-2018
ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣಂ ಏರ್ಪೋರ್ಟ್ನಲ್ಲಿ ಮಿಲಿಟರಿ ವೈಮಾನಿಕ ಕಾರ್ಯಾಚರಣೆಗಳಿಗೆ ಸಮಯಾವಕಾಶವನ್ನು ನಿಗದಿ ಮಾಡುವಂತೆ ಭಾರತೀಯ ನೌಕಾಪಡೆ ಪ್ರಸ್ತಾಪ ಮಾಡಿದೆ. ಗೋವಾ ಮತ್ತು ಪುಣೆಗಳಲ್ಲಿನ ಸಿವಿಲ್-ಮಿಲಿಟರಿ ಜಂಟಿ ವೈಮಾನಿಕ ಕಾರ್ಯಾಚರಣೆಗಳಿಗೆ ಮಾಡಿರುವ ವ್ಯವಸ್ಥೆಗಳಿಗೆ ಅನುಗುಣವಾಗಿಯೇ ವಿಶಾಖಪಟ್ಟಣಂನಲ್ಲೂ ವ್ಯವಸ್ಥೆ ಮಾಡಿಕೊಡುವಂತೆ ನೌಕೆ ಪ್ರಸ್ತಾಪವಿಟ್ಟಿದೆ. ಸೋಮವಾರದಿಂದ...
Date : Tuesday, 12-06-2018
ಮೆಹ್ಸಾನ: ಮಾತಾಜೀ ಎಂದೇ ಖ್ಯಾತರಾಗಿರುವ ಗುಜರಾತ್ ಮೂಲದ ಯೋಗಿ ಪ್ರಹ್ಲಾದ್ ಜಾನಿ ಕಳೆದ 7 ದಶಕಗಳಿಂದ ಅನ್ನ, ನೀರು ಇಲ್ಲದೆ ಜೀವಿಸುತ್ತಿದ್ದಾರೆ. ಅವರ ಈ ಅದ್ಭುತ ವಿಜ್ಞಾನಿಗಳೂ ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಈಗ ಅವರು ಅಂತಾರಾಷ್ಟ್ರೀಯ ಖ್ಯಾತಿಯನ್ನೂ ಗಳಿಸುತ್ತಿದ್ದಾರೆ. 85 ವರ್ಷದ ಅವರು ಈಗಲೂ...
Date : Tuesday, 12-06-2018
ಬೆಂಗಳೂರು: ರಾಜ್ಯದಲ್ಲಿರುವ ಹಲವು ಏಕ ಶಿಕ್ಷಕ ಶಾಲೆಗಳನ್ನು ವಿಲೀನಗೊಳಿಸಲು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿ ಒಟ್ಟು 3,450 ಏಕ ಶಿಕ್ಷಕ ಶಾಲೆಗಳಿವೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಗಳೊಂದಿಗೆ ಸಭೆ ನಡೆಸಿದ ಪ್ರಾಥಮಿಕ ಶಿಕ್ಷಣ...
Date : Tuesday, 12-06-2018
ಬೆಂಗಳೂರು: ವಿವಿಧ ಸ್ಕಾಲರ್ಶಿಪ್ ಯೋಜನೆಗಳನ್ನು ಏಕೀಕೃತಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ಆಧಾರ್ ಆಧಾರಿತ ಡಿಜಿಟಲ್ ವೇದಿಕೆಯೊಂದನ್ನು ಸೃಸ್ಟಿಸಿದೆ. ಸೋರಿಕೆಯನ್ನು ತಡೆಗಟ್ಟುವ ಸಲುವಾಗಿ ‘ಒನ್ ಸ್ಟುಡೆಂಟ್, ಒನ್ ಸ್ಕಾಲರ್ಶಿಪ್’ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಸ್ಕಾಲರ್ಶಿಪ್ಗೆ ಸಾಮಾನ್ಯ ಅರ್ಜಿ ಸಲ್ಲಿಸಬಹುದಾಗಿದೆ,...
Date : Tuesday, 12-06-2018
ನವದೆಹಲಿ: ಮಾವೋವಾದಿಗಳ ಹತ್ಯಾ ಸಂಚು ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ವ್ಯವಸ್ಥೆಯನ್ನು ಸೋಮವಾರ ಕೇಂದ್ರ ಗೃಹ ಸಚಿವಾಲಯ ಪರಿಶೀಲನೆ ನಡೆಸಿದ್ದು, ಮತ್ತಷ್ಟು ಹೆಚ್ಚಿನ ಭದ್ರತೆಯನ್ನು ಕಲ್ಪಿಸಲು ನಿರ್ಧರಿಸಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ರಾಷ್ಟ್ರೀಯ ಭದ್ರತಾ ಸಲಹೆಗಾರ...
Date : Tuesday, 12-06-2018
ನವದೆಹಲಿ: ಆರ್ಎಸ್ಎಸ್ ಸ್ವಯಂಸೇವಕರೊಬ್ಬರು ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಮಹಾರಾಷ್ಟ್ರದ ಭಿವಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲಿದ್ದಾರೆ. ಕಳೆದ ತಿಂಗಳು ವಿಚಾರಣೆಗೆ ಹಾಜರಾಗಲು ರಾಹುಲ್ ವಿಫಲರಾಗಿದ್ದರು, ಅವರ ವಕೀಲರು ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ನ್ಯಾಯಾಲಯವನ್ನು...
Date : Tuesday, 12-06-2018
ಸಿಂಗಾಪುರ: ಬದ್ಧ ವೈರಿಗಳೆಂದು ಕರೆಸಿಕೊಂಡಿದ್ದ ಉತ್ತರ ಕೊರಿಯಾದ ದೊರೆ ಕಿಮ್ ಜಾಂಗ್ ಉನ್ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಸ್ಪರ ಕೈ ಕುಲುಕಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಸಿಂಗಾಪುರಾದಲ್ಲಿ ಮಂಗಳವಾರ ಜರುಗಿದ ಯುಎಸ್-ಉತ್ತರಕೊರಿಯಾ ಸಮಿತ್ನಲ್ಲಿ ಇವರು ಭಾಗಿಯಾದರು. ಸಿಂಗಾಪುರ ಸೆಂಟೊಸ...
Date : Monday, 11-06-2018
ಮುಂಬಯಿ: ಮಹಾರಾಷ್ಟ್ರದ ಧಾರಾವಿ ಸ್ಲಂನ್ನು ಮರು ಅಭಿವೃದ್ಧಿಪಡಿಸುವ ಯೋಜನೆಗೆ ದುಬೈ ಮೂಲದ ಎಂಬಿಎಂ ಗ್ರೂಪ್ ಸಹಾಯ ಮಾಡಲಿದೆ ಎಂದು ದೇವೇಂದ್ರ ಫಡ್ನವಿಸ್ ಸರ್ಕಾರ ಹೇಳಿದೆ. ಯಾವ ರೀತಿಯ ಸಹಾಯ ಮಾಡಲಿದೆ ಎಂಬ ಬಗ್ಗೆ ಸರ್ಕಾರ ಮಾಹಿತಿ ನೀಡಿಲ್ಲ, ಆದರೆ ಈ ಬಗ್ಗೆ...
Date : Monday, 11-06-2018
ನವದೆಹಲಿ: ಕೈಲಾಸ ಮಾನಸಸರೋವರ ಯಾತ್ರೆ 2018ರ ಮೊದಲ ಬ್ಯಾಚ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ವಿಕೆ ಸಿಂಗ್ ಅವರು ಸೋಮವಾರ ಚಾಲನೆ ನೀಡಿದರು. ಮೊದಲ ಬ್ಯಾಚ್ನಲ್ಲಿ 58 ಯಾತ್ರಿಕರು ಇದ್ದು, ಲಿಪುಲೆಕ್ ಪಾಸ್ ಮೂಲಕ ಇವರು ತೆರಳಲಿದ್ದಾರೆ. ಯಾತ್ರೆಯುದ್ದಕ್ಕೂ ಇವರಿಗೆ ಮಾಡಲಾಗಿರುವ...