ನವದೆಹಲಿ: 17ನೇ ಶತಮಾನದ ಮೊಘಲ್ ಸ್ಮಾರಕ ಕೆಂಪುಕೋಟೆಯ ಹೊರಭಾಗದಲ್ಲಿನ ಬೃಹತ್ ಹುಲ್ಲು ಹಾಸಿನ ಮೇಲೆ ಮಾರ್ಚ್ನಲ್ಲಿ ‘ವೇದಿಕ್ ಯಜ್ಞ’ವನ್ನು ನಡೆಸಲು ಬಿಜೆಪಿ ಸಂಸದ ಮಹೀಶ್ ಗಿರ್ರಿ ನಿರ್ಧರಿಸಿದ್ದಾರೆ.
ದೇಶದ ನಿರಂಕುಶಾಧಿಕಾರಿಗಳು ನಡೆಸುತ್ತಿರುವ ಪಿತೂರಿಯ ವಿರುದ್ಧ ಈ ಯಾಗವನ್ನು ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಅನೇಕ ಗಣ್ಯರು ಇದರಲ್ಲಿ ಭಾಗಿಯಾಗಲಿದ್ದಾರೆ.
ಮಾರ್ಚ್ 18-25ರವರೆಗೆ ಯಾಗ ನಡೆಯಲಿದ್ದು, 1,100 ಪುರೋಹಿತರು ಇದರಲ್ಲಿ ಭಾಗಿಯಾಗಲಿದ್ದಾರೆ. ದೆಹಲಿ ಮೂಲಕ ಉದ್ಯಮಿಗಳು ಈ ಯಾಗಕ್ಕೆ ದೇಣಿಗೆ ಕೊಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.