ಮಂಗಳೂರು : ಕಾರ್ಯನಿರತ ಪತ್ರಕರ್ತರ ಸಂಘವು ಪ್ರರ್ತಕರ್ತರ ಮೇಲೆ ಹಲ್ಲೆಯನ್ನು ವಿರೋಧಿಸಿ ಜಿಲ್ಲಾಧಿಕರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು. ನ.2 ರಂದು ಮಾಡುರು ಇಸುಬು ಕೊಲೆ ಪ್ರಕರಣದಲ್ಲಿ ಫಟನೆ ಕುರಿತು ವರದಿಮಾಡಲು ಹೋದಾಗ ಪತ್ರಕರ್ತರ ಮತ್ತು ಚಾಯಾಚಿತ್ರಗಾರರ ಮೇಲೆ ಹಲ್ಲೆನಡೆದಿದೆ.
ಯಾವುದೇ ಒಂದು ಫಟನೆ ಸಂಭವಿದಾಗ ಫಟನಾಸ್ಥಳಕ್ಕೆ ತೆರಳಿ ವರದಿ ಮಾಡುವುದು ಪತ್ರಕರ್ತರ ಕರ್ತವ್ಯ.ಪತ್ರಕರ್ತರು ಆಸ್ಪತ್ರೆಗೆ ತೆರಳಿ ವರದಿ ಮಾಡಲು ಹೋದಾಗ ಈಫಟನೆ ನಡೆದಿದ್ದು ಆಸ್ಪತ್ರೆ ಸುತ್ತ ಜನ ಸೇರಿತ್ತು.
ಆ ಸಮಯದಲ್ಲಿ ಪತ್ರಕರ್ತರ ಮೇಲೆ ಹಲ್ಲೆಯಾಗಿದ್ದು ಪೊಲೀಸರು ಪರಸ್ಥಿತಿಯನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ.ಪ್ರತಿಭಟನೆಯ ನಂತರ ಪತ್ರಕರ್ತರ ಸುರಕ್ಷತೆ ಮತ್ತು ಹತ್ಯೆಯನ್ನು ಖಂಡಿಸಿ ಸರಕಾರಕ್ಕೆ ಮತ್ತು ಗೃಹಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.