ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಔಷಧೀಯ ಗಿಡಮೂಲಿಕೆಗಳು ಮತ್ತು ಸಸ್ಯಗಳ ಹಬ್ ‘ಆರೋಗ್ಯ ವನಂ’ ಅನ್ನು ಉದ್ಘಾಟಿಸಿದರು.
6.6 ಎಕರೆ ಪ್ರದೇಶದಲ್ಲಿ ಆರೋಗ್ಯ ವನವನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ ಬೇವು, ತುಳಸಿ, ಬೇಲ್, ಅರಂದ್, ಅರ್ಜುನ್, ಅಶ್ವಗಂಧ, ಹರಸಿಂಗಾರ್ ಮುಂತಾದ 215 ಬಗೆಯ ಔಷಧೀಯ ಸಸ್ಯಗಳಿವೆ. ಅರೋಮಾ ಗಾರ್ಡನ್, ಲೋಟಸ್ ಪಾಂಡ್, ವಾಟರ್ ಚಾನೆಲ್ಗಳು, ಯೋಗ ಮಂಚ್ ಮತ್ತು ವ್ಯೂಪಾಯಿಂಟ್ ಕೂಡ ಆರೋಗ್ಯ ವನದ ಭಾಗವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.