ಶ್ರೀನಗರ: 370ನೇ ವಿಧಿ ರದ್ಧತಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹತ್ತರವಾದ ಬದಲಾವಣೆಗಳು ನಡೆಯುತ್ತಿದೆ. ದೇಶದ ಮೇಲಿನ ತಮ್ಮ ಪ್ರೀತಿಯನ್ನು ಅಲ್ಲಿನ ದೇಶಪ್ರೇಮಿಗಳು ನಿರ್ಭಯವಾಗಿ ವ್ಯಕ್ತಪಡಿಸುತ್ತಿದ್ದಾರೆ.
ಇಂದು ಭಾರತದ 73 ನೇ ಗಣರಾಜ್ಯೋತ್ಸವದಂದು ಕಾಶ್ಮೀರದ ಶ್ರೀನಗರದ ಲಾಲ್ಚೌಕ್ನಲ್ಲಿರುವ ಘಂಟಾಘರ್ ಮೇಲೆ ತ್ರಿವರ್ಣ ಧ್ವಜವು ಮೊದಲ ಬಾರಿಗೆ ಹಾರಿದೆ. ಒಂದು ಕಾಲದಲ್ಲಿ ಪ್ರತ್ಯೇಕತಾವಾದದಿಂದ ತುಂಬಿದ್ದ ಕಣಿವೆಯಲ್ಲಿ ಇದು ಮಹತ್ತರವಾದ ಬದಲಾವಣೆಯೇ ಸರಿ.
ಪಾಕಿಸ್ತಾನದ ಪ್ರಾಯೋಜಿತ ಪ್ರತ್ಯೇಕತಾವಾದದ ಅಂತ್ಯವನ್ನು ಇದು ಗುರುತಿಸುತ್ತದೆ. ಸ್ಥಳೀಯ ಕಾಶ್ಮೀರಿ ಮುಸ್ಲಿಂ ಯುವಕರ ಧೈರ್ಯ ಮತ್ತು ದಿಟ್ಟ ಹೆಜ್ಜೆಯನ್ನು ಇದು ಪ್ರತಿಬಿಂಬಿಸುತ್ತದೆ.
Historic day in Kashmir. Youth activists who are local Kashmiri Muslims hoist Indian tricolour at the Ghantaghar of Lalchowk in Srinagar, Kashmir on the occasion of 73rd #RepublicDayIndia 🇮🇳 pic.twitter.com/fDH1Q7xzWi
— Aditya Raj Kaul (@AdityaRajKaul) January 26, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.