ನವದೆಹಲಿ: ಪೊಲೀಸ್ ಅಪರಾಧ ವಿಭಾಗವು ಮೌಲಾನಾ ಮುಹಮ್ಮದ್ ಸಾದ್ನನ್ನು ಬಂಧಿಸಲು ಸಜ್ಜಾಗಿದೆ. ಮೂಲಗಳು ಸೋಮವಾರ ಅಥವಾ ಮಂಗಳವಾರ ಎಫ್ಐಆರ್ನಲ್ಲಿ ಹೆಸರಿಸಲಾದ ತಬ್ಲೀಘಿ ನಾಯಕ ಮತ್ತು ಇತರ ಜನರನ್ನು ವಿಚಾರಣೆಗೊಳಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಮೌಲಾನಾ ಸಾದ್ ತಪ್ಪಿಸಿಕೊಳ್ಳುವ ಮಾರ್ಗವನ್ನು ಬಳಸಿಕೊಳ್ಳಬಾರದು ಎಂಬ ಕಾರಣಕ್ಕೆ ಅಪರಾಧ ವಿಭಾಗವು ವೈದ್ಯರನ್ನು ತಂಡದಲ್ಲಿ ಸೇರಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೌಲಾನಾ ಸಾದ್ ಹೋಂ ಕ್ವಾರೆಂಟೈನ್ನಿಂದ ಹಿಂತಿರುಗಿದ ಕಾರಣಕ್ಕೆ ವಿನಾಯಿತಿಯನ್ನು ಪಡೆಯಲು ಮುಂದಾಗುವ ಸಾಧ್ಯತೆ ಇದೆ. ಅಲ್ಲದೆ ಪ್ರತ್ಯೇಕವಾಸದಲ್ಲಿ ಇದ್ದ ಕಾರಣ ತನಗೆ ಜಮಾತ್ ಕೇಂದ್ರ ಕಚೇರಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅರಿವಿಲ್ಲ ಎಂದು ಆತ ಹೇಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಜಮಾತ್ ದೇಶದ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಅಡ್ಡೆಯಾಗಿ ಪರಿವರ್ತನೆಗೊಂಡಿದೆ. ದೇಶದ ಹಲವಾರು ಪ್ರಕರಣಗಳು ತಬ್ಲಿಘಿ ಮೂಲಗಳನ್ನು ಹೊಂದಿದ್ದು, ಇನ್ನೊಂದೆಡೆ ಇವರುಗಳು ದೇಶದ ಜೊತೆ ಸಹಕರಿಸದೆ ಇನ್ನಷ್ಟು ಕುತ್ತು ತರುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.