News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇರಾಕಿನಲ್ಲಿ ರಾಮನ ಹೆಜ್ಜೆಗುರುತು ಇರುವ ಸ್ಥಳಕ್ಕೆ ಭೇಟಿ ನೀಡಿದ ಅಯೋಧ್ಯಾ ಶೋಧ್ ಸಂಸ್ಥಾನ

ನವದೆಹಲಿ: ಶ್ರೀರಾಮಚಂದ್ರನನ್ನು ಹೋಲುವ ಕ್ರಿ.ಪೂ 2000 BCEಗೆ ಸೇರಿದ ಕೆತ್ತನೆಯನ್ನು ನೋಡುವ ಸಲುವಾಗಿ, ಇರಾಕ್‌ನ ಭಾರತೀಯ ರಾಯಭಾರಿ ಪ್ರದೀಪ್ ಸಿಂಗ್ ರಾಜ್‌ಪುರೋಹಿತ್ ನೇತೃತ್ವದಲ್ಲಿ ಅಯೋಧ್ಯೆ ಶೋಧ್ ಸಂಸ್ಥೆಯು ಇತ್ತೀಚಿಗೆ ಇರಾಕ್‌ನಲ್ಲಿ ಯಾತ್ರೆಯನ್ನು ಕೈಗೊಂಡಿದೆ. ಭಿತ್ತಿಚಿತ್ರವನ್ನು ದರ್ಬಂದ್-ಐ-ಬೆಲುಲಾ ಬಂಡೆಯಲ್ಲಿ ಕೆತ್ತಲಾಗಿದೆ, ಇರಾಕ್‌ನ ಹೊರೆನ್ ಶೇಖಾನ್ ಪ್ರದೇಶದಲ್ಲಿ ಕಿರಿದಾದ ಹಾದಿಯಲ್ಲಿ ಈ ಬಂಡೆ...

Read More

ಇಂದು ಅಯೋಧ್ಯಾದಲ್ಲಿ ಶ್ರೀರಾಮನ 7 ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಲಿದ್ದಾರೆ ಯೋಗಿ

ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶುಕ್ರವಾರ ಅಯೋಧ್ಯೆಗೆ ತೆರಳಿ 7 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯನ್ನು ಶೋಧ ಸಂಸ್ಥಾನ ಮ್ಯೂಸಿಯಂನಲ್ಲಿ ಅನಾವರಣಗೊಳಿಸಲಿದ್ದಾರೆ. ಈ ಪ್ರತಿಮೆಯನ್ನು ಕರ್ನಾಟಕದ ರೋಸ್­ವುಡ್­ನಿಂದ ಮಾಡಲಾಗಿದೆ. ಈ ಪ್ರತಿಮೆ ರಾಮನ ಐದು ಅವತಾರಗಳಲ್ಲಿ ಒಂದಾದ ಕೋದಂಡ...

Read More

Recent News

Back To Top