Date : Monday, 15-07-2019
ನವದೆಹಲಿ: ಭಾರತವು ಶ್ರೇಷ್ಠ ಕಾನೂನು ಮತ್ತು ರಾಜಕೀಯ ಪರಿಣತಿಯನ್ನು ಹೊಂದಿರುವ ಬೀಡಾಗಿದೆ. ಭಾರತದ ಅನೇಕ ಕಾನೂನು ತಜ್ಞರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಭಾರತವನ್ನು ಹೆಮ್ಮೆ ಪಡಿಸುತ್ತಿದ್ದಾರೆ. ಸುಪ್ರೀಂಕೋರ್ಟ್ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಎ.ಕೆ.ಸಿಕ್ರಿ ಅವರನ್ನು ಸಿಂಗಾಪುರ ಅಂತಾರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯದ (Singapore International...