News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪುದುಚೇರಿಯಲ್ಲಿ ‘ವೃಕ್ಷಾಬಂಧನ್’ ಆಚರಿಸಿದ ಕಿರಣ್ ಬೇಡಿ

ಪುದುಚೇರಿ: ಸಹೋದರತ್ವದ ಸಂಕೇತವಾದ ರಕ್ಷಾಬಂಧನವನ್ನು ಭಾರತದಾದ್ಯಂತ ಆಗಸ್ಟ್ 15 ರಂದು ಆಚರಣೆ ಮಾಡಲಾಗಿದೆ. ಸಹೋದರನಿಗೆ ರಕ್ಷೆಯನ್ನು ಕಟ್ಟಿ ಅನೇಕ ಸಹೋದರಿಯರನ್ನು ಶ್ರೀರಕ್ಷೆಯನ್ನು ನೀಡುವಂತೆ ಕೋರಿದ್ದಾರೆ. ಪುದುಚೇರಿಯಲ್ಲಿ, ರಕ್ಷಾಬಂಧನದ ಹಬ್ಬವನ್ನು ಸ್ವಲ್ಪ ವಿಭಿನ್ನ ರೀತಿಯಲ್ಲಿ ಆಚರಿಸಲಾಗಿದೆ. ಅಲ್ಲಿ ಇಂದು ಮರಗಳಿಗೆ ರಾಖಿಗಳನ್ನು ಕಟ್ಟಿ  ‘ವೃಕ್ಷಬಂಧನ್’ ಆಚರಿಸಲಾಗಿದೆ. ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್...

Read More

Recent News

Back To Top