ಮುಂಬಯಿ: ಸೆಲೆಬ್ರಿಟಿಗಳ ಮದುವೆ ಆಮಂತ್ರಣ ಪತ್ರಿಕೆ ಅದ್ಧೂರಿಯಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಲ್ಲೂ ವಿರಾಟ್-ಅನುಷ್ಕಾರ ಔತನಕೂಟ ಆಮಂತ್ರಣ ಪತ್ರಿಕೆ ಅದ್ಧೂರಿ ಮಾತ್ರವಲ್ಲ ಅತ್ಯಂತ ವಿಶಿಷ್ಟವಾಗಿಯೂ ಇದೆ.
ಬಾಕ್ಸ್ ಮಾದರಿಯಲ್ಲಿ ಕಾಣುವ ಪತ್ರಿಕೆಯಲ್ಲಿ ಪುಟ್ಟ ಸಸ್ಯದ ಕುಂಡವೂ ಇದೆ. ಹಸಿರನ್ನು ಉಳಿಸಿ ಮತ್ತು ಬೆಳೆಸಿ ಎಂಬ ಸಂದೇಶವನ್ನು ಇದು ಸಾರಿದೆ. ಈ ದಂಪತಿಗಳ ಸಸ್ಯ ಪ್ರೇಮವನ್ನು ನಾವಿಲ್ಲಿ ಕೊಂಡಾಡಲೇ ಬೇಕು.
ದಂಪತಿಗಳ ಹೆಸರಿನ ಸುತ್ತಲೂ ಹೂವಿನ ಅಲಂಕಾರ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.