ಮಂಗಳೂರು : ಸಂತ ರೀತಾ ದೇವಾಲಯ ಕಾಸಿಯ ಮೂಗ೯ನ್ ಗೇಟ್ ಇದರ ಮುಂದಿನ ರಸ್ತೆಗೆ ಮಹಾನಗರ ಪಾಲಿಕೆವತಿಯಿಂದ ಸಮಾರು 3.5 ಲಕ್ಷ ರೂ ವೆಚ್ಚದಲ್ಲಿ ಇಂಟರ್ ಲಾಕ್ ಹಾಗೂ ದಾರಿ ದೀಪದ ಕಾಮಗಾರಿಯನ್ನು ಮಾಜಿ ಮೇಯರ ಜಸಿಂತ ವಿಜಯ ಅಲ್ ಫ್ರೆಡ್ ಉಧ್ಘಾಟಿಸಿದರು. ಈ ಸಂದಭ೯ದಲ್ಲಿ ಅವರು ನಗರ ಪಾಲಿಕೆಯು ಜನ ಸಮಾನ್ಯರಿಗೆ ಮೂಲಭೂತ ಸೌಕರ್ಯ ಒದಗಿಸಬೇಕಾದ್ದು ಅದ್ಯ ಕತ್ರ೯ವ್ಯ ಜನರಿಗೆ ದಾರಿದೀಪ ನೀರು ಮುಂತಾದ ಸಮಸ್ಯಗಳು ಉಂಟಾದಗ ಜನರ ಸೇವಗೆ ನಾನು ಸದಾ ಸ್ಪಂದಿಸುತ್ತೆನೆ ಎಂದು ಹೇಳಿದರು
ಚಚಿ೯ನ ಮುಖ್ಯ ಧಮ೯ಗರುಗಳಾದ. ಫಾ: ಹೆರಾಲ್ಡ್ ಮಸ್ಕರೇನಸ ರವರು ತಮ್ಮ ಆಶೀ೯ವಚನಲ್ಲಿ ಜನರ ಸೇವೆ ಪರಮಾತ್ಮನ ಸೇವೆ ಪ್ರತಿಯೋವ೯ ಮನಷ್ಯನು ತನ್ನಿಂದ ಆದ ಸಹಾಯವನ್ನು ಸಮಾಜಕ್ಕೆ ಮಾಡಬೇಕು ಸರಕಾರದಿಂದ ದೂರೆಯುವ ಸವಲತ್ತುಗಳು ಜನ ಸಮಾನ್ಯರಿಗೆ ತಲುಪುವಂತೆ ನಗರಪಾಲಿಕೆಯ ಸದಸ್ಯರೆಲ್ಲರೂ ಶ್ರಮವಹಿಸಿದಾಗ ಭಗವಂತನ ಸಂಫೂಣ೯ವಾದ ಆಶೀವಾ೯ದ ನಿಮಗೆಲ್ಲರಿಗೂ ಸದಾ ಇರುತ್ತದೆ ಎಂದು ನುಡಿದರು.
ಈ ಸಂದಭ೯ದಲ್ಲಿ ಚಚಿ೯ನ ಸಹಾಯಕ ಗುರುಗಳಾದ ಫಾ: ಸುನಿಲ್ ಪಿಂಟೂ ನಗರ ಪಾಲಿಕೆಯ ಸ್ಥಳೀಯ ಸದಸ್ಯೆ ರತಿಕಲಾರವರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.