News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ವಚ್ಛ ಭಾರತ್ ದಿವಸ್ ಆಚರಣೆ

ನವದೆಹಲಿ: ಪ್ರತಿ ವರ್ಷ ಗಾಂಧೀ ಜಯಂತಿಯ ಅಕ್ಟೋಬರ್‌ 2ರಂದು ದೇಶದಲ್ಲಿ ಸ್ವಚ್ಛತಾ ದಿನವನ್ನು ಆಚರಣೆ ಮಾಡಲಾಗುತ್ತದೆ.  ಮಹಾತ್ಮ ಗಾಂಧೀಜಿಗೆ ಇದು ನಾಗರಿಕರು ನೀಡುವ ಸೂಕ್ತ ಗೌರವವೆಂದೇ ಪರಿಗಣಿಸಲಾಗಿದೆ.

ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಇಂದು ಸ್ವಚ್ಛ ಭಾರತ್ ದಿವಸ್ ಅನ್ನು ಆಚರಿಸುತ್ತಿದೆ.

ಈ ಸಂದರ್ಭದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2022, ಸ್ವಚ್ಛತಾ ಹಿ ಸೇವಾ 2022, ಸುಜ್ಲಾಮ್ 1.0 ಮತ್ತು 2.0, ಜಲ ಜೀವನ್ ಮಿಷನ್ ಕಾರ್ಯನಿರ್ವಹಣೆಯ ಮೌಲ್ಯಮಾಪನ, ಹರ್ ಘರ್ ಜಲ್ ಪ್ರಮಾಣೀಕರಣ ಮತ್ತು ಸ್ಟಾರ್ಟ್-ಅಪ್ ಗ್ರ್ಯಾಂಡ್ ಚಾಲೆಂಜ್‌ಗಾಗಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top