ಕಿಸಾನ್ ವಿಕಾಸ್ ಪತ್ರ ಎಂಬ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಮೊದಲಬಾರಿಗೆ ಭಾರತೀಯ ಅಂಚೆ ಇಲಾಖೆ 1988 ರಲ್ಲಿ ಜಾರಿಗೊಳಿಸಿತ್ತು. ಶ್ಯಾಮ್ಲಾ ಗೋಪಿನಾಥ್ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ, ಭಾರತ ಸರ್ಕಾರ ಯೋಜನೆಯಲ್ಲಿದ್ದ ದೋಷಗಳಿಂದಾಗಿ ಅದನ್ನು ರದ್ದುಗೊಳಿಸಿತ್ತು. ಈ ಯೋಜನೆಯನ್ನು ಕೇಂದ್ರ ಸರ್ಕಾರ ಮಾರ್ಚ್ 3, 2015 ರಂದು ಮತ್ತೊಮ್ಮೆ ಉದ್ಘಾಟಿಸಿತು. ಇದರ ಮುಖ್ಯ ಉದ್ದೇಶ ಸಣ್ಣ ಹೂಡಿಕೆದಾರರಿಗೆ ಸುರಕ್ಷಿತ, ನಿರಪಾಯ ಹೂಡಿಕೆಯ ಮಾರ್ಗಗಳನ್ನು ಒದಗಿಸುವುದು.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣ : www.indiapost.gov.in/Financial/Pages/Content/Post-Office-Saving-Schemes.aspx
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.