News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಶರಣಾಗತರಾದ 14 ನಕ್ಸಲರು

ರಾಯ್ಪುರ: ಛತ್ತೀಸ್­ಗಢದ ಸುಕ್ಮಾ ಜಿಲ್ಲೆಯ ಬಸ್ತಾರ್ ವಿಭಾಗದಲ್ಲಿ ಸೋಮವಾರ  ಹದಿನಾಲ್ಕು ನಕ್ಸಲರು  ಶರಣಾಗಿದ್ದಾರೆ. ಫುಲ್ಬಾಗ್ಡಿ ಪ್ರದೇಶದಲ್ಲಿ  ಜಿಲ್ಲಾ ಪೊಲೀಸ್ ಪಡೆಯ ಹಿರಿಯ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಈ ನಕ್ಸಲರು ಪೊಗ್ಗಭೇಜಿ ಪ್ರದೇಶದಲ್ಲಿ ಸಕ್ರಿಯರಾಗಿದ್ದರು. ಪೊಲೀಸರ ಪ್ರಕಾರ,  ಶರಣಾಗತರಾದವರು ವಿವಿಧ ನಕ್ಸಲ್ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ, ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎನ್­ಕೌಂಟರಿಗೆ...

Read More

ಭಯೋತ್ಪಾದನೆ ತೊರೆದು ಶರಣಾಗತರಾದ ಐವರು ಕಾಶ್ಮೀರಿ ಯುವಕರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಮಾಡುವ ಪ್ರಯತ್ನಕ್ಕೆ ಮಹತ್ವದ ಮುನ್ನಡೆ ದೊರೆತಿದೆ. ವಿವಿಧ ಭಯೋತ್ಪಾದನಾ ಸಂಘಟನೆಗಳಿಗೆ ಸೇರ್ಪಡೆಗೊಂಡಿದ್ದ ಐದು ಮಂದಿ ಕಾಶ್ಮೀರಿ ಯುವಕರು ಈಗ ಶಸ್ತ್ರ ತ್ಯಾಗ ಮಾಡಿ, ಶರಣಾಗತರಾಗಿದ್ದಾರೆ. ಪೊಲೀಸರು ಮತ್ತು ಕುಟುಂಬದವರ ಪ್ರಯತ್ನದ ಫಲವಾಗಿ ಈ...

Read More

Recent News

Back To Top