News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಯನಾಡಿನಲ್ಲಿ ರಾಹುಲ್ ಗಾಂಧಿ ಗೆಲ್ಲಲು ಅಲ್ಲಿರುವ ಶೇ.40 ರಷ್ಟು ಮುಸ್ಲಿಂ ಜನಸಂಖ್ಯೆ ಕಾರಣ: ಓವೈಸಿ

ಹೈದರಾಬಾದ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಅಲ್ಲಿನ ಶೇ.40 ರಷ್ಟು ಮುಸ್ಲಿಂ ಜನಸಂಖ್ಯೆ ಕಾರಣ ಎಂಬುದಾಗಿ AIMIM ಪಕ್ಷದ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಹೇಳಿದ್ದಾರೆ. “ಮುಸ್ಲಿಂರಿಗೆ ಕಾಂಗ್ರೆಸ್ ಮತ್ತು ಇತರ ಜಾತ್ಯಾತೀತ ಪಕ್ಷಗಳನ್ನು...

Read More

ಸಮಾಧಾನ್-ಸಿಂಗಲ್ ಇಂಟಿಗ್ರೇಟೆಡ್ ವೆಬ್ ಪೋರ್ಟಲ್ ಹೊರತಂದ ಚುನಾವಣಾ ಆಯೋಗ

ನವದೆಹಲಿ: ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಸಲುವಾಗಿ ಚುನಾವಣಾ ಆಯೋಗವು ಸ್ಮಾರ್ಟ್ ಟೆಕ್ನಾಲಜಿಯನ್ನು ಸಂಯೋಜಿತಗೊಳಿಸಿದೆ. ಇದಕ್ಕಾಗಿ ಸಮಾಧಾನ್ ಎಂಬ ಸಮಾಧಾನ್-ಸಿಂಗಲ್ ಇಂಟಿಗ್ರೇಟೆಡ್ ವೆಬ್ ಪೋರ್ಟಲ್‌ನ್ನು ಹೊರತಂದಿದೆ. ಮತದಾರರ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಮತದಾರ ಸ್ನೇಹಿ ಅಪ್ಲಿಕೇಶನ್, ವೆಬ್‌ಪೋರ್ಟಲ್‌ಗಳನ್ನು ಕಸ್ಟಮೈಸ್...

Read More

Recent News

Back To Top