News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಐಐಟಿ ದೆಹಲಿಯಲ್ಲಿ ಕಾರ್ಯಾರಂಭ ಮಾಡಿದ ಸೋಲಾರ್ ರಿಕ್ಷಾಗಳು

ನವದೆಹಲಿ: ಐಐಟಿ ದೆಹಲಿ ಆವರಣದಲ್ಲಿ ಇನ್ನು ಮುಂದೆ ಸೋಲಾರ್ ಚಾಲಿತ ಸೈಕಲ್ ರಿಕ್ಷಾಗಳು ಓಡಾಡಲಿವೆ. ಕೇಂದ್ರ ಸರ್ಕಾರದಡಿಯಲ್ಲಿರುವ ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಸಿಇಎಲ್) ತನ್ನ  ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮದಡಿಯಲ್ಲಿ 10 ಸೋಲಾರ್ ಚಾಲಿತ ರಿಕ್ಷಾಗಳನ್ನು ಸೈಕಲ್ ರಿಕ್ಷಾ ಚಾಲಕರಿಗೆ ಹಸ್ತಾಂತರ ಮಾಡಿದೆ. ರಿಕ್ಷಾಗಳ ಮೇಲೆ 300-ವ್ಯಾಟ್ ಸಾಮರ್ಥ್ಯದ ಸೌರ...

Read More

‘ಉಲ್ಟಾ ಛತ್ರಿ’ ಛಾವಣಿ ಮೂಲಕ ಮಳೆ ನೀರು ಸಂಗ್ರಹಿಸುತ್ತಿದೆ ಗುಂಟಕಲ್ ರೈಲು ನಿಲ್ದಾಣ

ಗುಂಟಕಲ್: ಸೌತ್ ಸೆಂಟ್ರಲ್ ರೈಲ್ವೇ ಝೋನ್ ಅಡಿಯಲ್ಲಿ ಬರುವ ಗುಂಟಕಲ್ ರೈಲ್ವೆ ನಿಲ್ದಾಣವು ಮಳೆನೀರನ್ನು ಸಂರಕ್ಷಿಸುವ ನವೀನ ಮಾದರಿಯನ್ನು ಅಳವಡಿಸಿಕೊಂಡಿದೆ. ‘ಉಲ್ಟಾ ಛತ್ರಿ’ ಛಾವಣಿಯ ರಚನೆಯನ್ನು ಅಲ್ಲಲ್ಲಿ ನಿರ್ಮಾಣ ಮಾಡುವ ಮೂಲಕ ಈ ರೈಲು ನಿಲ್ದಾಣದಲ್ಲಿ ಮಳೆ ನೀರನ್ನು ಸಂಗ್ರಹ ಮಾಡಲಾಗುತ್ತಿದೆ ಎಂದು ಫೈನಾನ್ಶಿಯಲ್...

Read More

Recent News

Back To Top