News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುದ್ಧ ವಲಯ ಹಣೆಪಟ್ಟಿಯನ್ನು ಕಳಚಿ ಪ್ರವಾಸಿ ತಾಣವಾಗುವತ್ತ ಹೆಜ್ಜೆ ಇಡುತ್ತಿದೆ ಕಾರ್ಗಿಲ್

ಲಡಾಖ್:  ಲಡಾಖ್ ಶೀಘ್ರದಲ್ಲೇ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನವನ್ನು ಪಡೆದುಕೊಳ್ಳಲಿದೆ. ಈ ಹೊಸ ಕೇಂದ್ರಾಡಳಿತ ಪ್ರದೇಶದ ಎರಡು ಜಿಲ್ಲೆಗಳಾದ  ಲೇಹ್ ಮತ್ತು ಕಾರ್ಗಿಲ್ ಭಾರತ ಮತ್ತು ವಿದೇಶಗಳಿಂದ ಭಾರೀ ಪ್ರಮಾಣದ ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿವೆ. 199ರ ಭಾರತ-ಪಾಕಿಸ್ಥಾನ ಯುದ್ಧದಿಂದಾಗಿ ಕಾರ್ಗಿಲ್ ‘ಯುದ್ಧ ವಲಯ’ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿತ್ತು,...

Read More

‘ಜೇನುಹುಳ’ ಪ್ರವಾಸಿ ತಾಣವಾಗಿಯೂ ಹೊರಹೊಮ್ಮುತ್ತಿದೆ ಜಮ್ಮು ಕಾಶ್ಮೀರ

ಶ್ರೀನಗರ: ಜೇನುಸಾಕಣೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಳೆಯ ಸಂಪ್ರದಾಯವಾಗಿದೆ. ವೈಜ್ಞಾನಿಕ ಮಧ್ಯಪ್ರವೇಶಗಳಿಂದಾಗಿ, ಇದು ರಾಜ್ಯದಲ್ಲಿ ಲಾಭದಾಯಕ ವ್ಯವಹಾರವಾಗಿ ಹೊರಹೊಮ್ಮುತ್ತಿದೆ, ಸ್ಥಳೀಯರಿಗೆ ಹೆಚ್ಚಿನ ಆದಾಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಪ್ರವಾಸೋದ್ಯಮ ಕ್ಷೇತ್ರವು ಕೂಡ ಜೇನುಸಾಕಣೆಯೊಂದಿಗೆ ರಾಜ್ಯದಲ್ಲಿ ಉತ್ತಮ ಉತ್ತೇಜನವನ್ನು ಕಾಣುತ್ತಿದೆ. ದೋಡಾ ಜಿಲ್ಲೆಯ...

Read More

Recent News

Back To Top