ಘರಿಯಾಬಂದ್: ಛತ್ತೀಸ್ಗಢದ ಘರಿಯಾಬಾದ್ನಲ್ಲಿ ಸುಮಾರು 2,100 ಸಂತರು ಮತ್ತು ಸ್ಥಳಿಯರು ಶಂಖನಾದ ಮೊಳಗಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ರಜಿಮ್ ಕುಂಭ ಮೇಳದ ಎರಡನೇ ದಿನ ಶಂಖನಾದವನ್ನು ಮೊಳಗಿಸಲಾಗಿದೆ, ಬಳಿಕ ಛತ್ತೀಸ್ಗಢದ ಸಚಿವರು, ಶಾಸಕರು, ಸಂತರು ಮಹಾ ಆರತಿಯನ್ನು ನಡೆಸಿದರು.
ಅಲ್ಲದೇ ಮಂಗಳವಾರ 3 ಲಕ್ಷ ಹಣತೆಗಳನ್ನು ಬೆಳಗಿಸುವ ಮೂಲಕ ದಾಖಲೆಯನ್ನು ನಿರ್ಮಿಸಲಾಗಿತ್ತು.
ಫೆ.7ರಂದು ರಜಿಮ್ ಕುಂಭ ಮೇಳ ಆರಂಭವಾಗಿದೆ. ಸಾಧು ಸಂತರ ಆಗಮನಕ್ಕೆ ಇಲ್ಲಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.