ನವದೆಹಲಿ: ಭಾರತದ ಟ್ರಾಕೊಮ ಕಾಯಿಲೆಯಿಂದ ಮುಕ್ತಗೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವೆ ಜೆ.ಪಿ.ನಡ್ಡಾ ಘೋಷಣೆ ಮಾಡಿದ್ದಾರೆ.
ಟ್ರಾಕೊಮ ಎಂಬುದು ಕಣ್ಣಿಕೆ ಸಂಬಂಧಪಟ್ಟ ಮಾರಕ ಕಾಯಿಲೆಯಾಗಿದೆ, ದೃಷ್ಟಿ ಹೀನತೆಯೂ ಇದರಿಂದ ಬರುತ್ತದೆ. ಒಂದು ಕಾಲದಲ್ಲಿ ಭಾರತವನ್ನು ಬಾಧಿಸುತ್ತಿದ್ದ ಈ ಕಾಯಿಲೆ ಇದೀಗ ಮಾಯವಾಗುತ್ತಾ ಬಂದಿದೆ.
2014-17ರ ನಡುವಣ ಸಮೀಕ್ಷೆಯಲ್ಲಿ ಕೇವಲ ಶೇ.0.7ರಷ್ಟು ಜನರಲ್ಲಿ ಮಾತ್ರ ಈ ಕಾಯಿಲೆ ಕಂಡು ಬಂದಿದೆ.
ಇದೀಗ ಶುಕ್ರವಾರ ವರದಿ ಬಿಡುಗಡೆ ಮಾಡಿದ ನಡ್ಡಾ ಅವರು ಭಾರತ ಟ್ರಾಕೊಮ ಕಾಯಿಲೆಯಿಂದ ಮುಕ್ತವಾಗಿದೆ ಎಂದು ಘೋಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.