ನವದೆಹಲಿ : ಲೋಕಸಭಾ ಮಸೂದೆಯಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (SGPC) ಚುನಾವಣೆಯಲ್ಲಿ ಕೂದಲು (ಕೇಶ) ಮತ್ತು ಪೇಟ ಇಲ್ಲದಿದ್ದಲ್ಲಿ ಸಿಖ್ಖರು ಮತದಾನದ ಹಕ್ಕನ್ನು ನಿರಾಕರಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ರಾಜ್ಯಸಭೆಯಲ್ಲಿ ವಿಧೇಯಕವು ಮಾರ್ಚ್ 16 ರಂದು ಅಂಗೀಕರಿಸಲಾಗಿದೆ.
2017 ರಲ್ಲಿ ಪಂಜಾಬ್ ನಲ್ಲಿ ವಿಧಾನ ಸಭಾ ಚುನಾವಣೇ ನಡೆಯಲಿದ್ದು, ಈ ಪ್ರಯುಕ್ತ ಇದು ಮಹತ್ವವನ್ನು ಪಡೆದು ಕೊಂಡಿದೆ.
ಈ ವಿಧೇಯಕವನ್ನು ಬಿಜೆಪಿ ಮತ್ತು ಬಿಜೆಡಿ ಪಕ್ಷಗಳು ವಿರೋಧಿಸಿದೆ. ಸರಕಾರ ಧಾರ್ಮಿಕ ವಿಷಯಗಳಲ್ಲಿ ಸಾಮಾಜಿಕ ಕಳಕಳಿಇಲ್ಲದೇ ಮಧ್ಯಪ್ರವೇಶಿಸುವಂತಿಲ್ಲ. ಇದು ನ್ಯಾಯಾಲಯದಲ್ಲಿದ್ದು ಸಾರ್ವಜನಿಕವಾಗಿ ಚರ್ಚಿಸುವಂತಿಲ್ಲ. ನಾವು ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಆರ್.ಪಿ.ಸಿಂಗ್ ಅವರು ಹೇಳಿದ್ದಾರೆ
ಸಿಖ್ ಗುರುದ್ವಾರಗಳಲ್ಲಿ (ತಿದ್ದುಪಡಿ) ಮಸೂದೆ, 2016 ಮಾರ್ಚ್ 152 ರಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ತಮತದಿದ್ದರು. 2016 ಮಾರ್ಚ್ 16,2016 ಬಿಲ್ ಸಿಖ್ ಗುರುದ್ವಾರಗಳಲ್ಲಿ ಆಕ್ಟ್ಗೆ 1925, ತಿದ್ದುಪಡಿಯನ್ನು ಅಂಗೀಕರಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.