ಮಂಗಳೂರು : ಮಾ 28 ರಂದು ಕೇಂದ್ರ ಹೆದ್ದಾರಿ ಭೂಸಾರಿಗೆ, ಬಂದರು ಸಚಿವ ನಿತಿನ್ ಗಡ್ಕರಿ ಮಂಗಳೂರಿಗೆ ಮಾ 28 ರಂದು ಆಗಮಿಸಲಿದ್ದಾರೆ
ಮಂಗಳೂರಿನ ಜವಾಹರ್ಲಾಲ್ ನೆಹರು ಸೆಂಚುನರಿ ಹಾಲ್ (ಎನ್.ಎಂ.ಪಿ.ಟಿ.ಹಾಲ್) ಪಣಂಬೂರಿನಲ್ಲಿ ಮಾ 28 ರಂದು ಮಧ್ಯಾಹ್ನ2-30 ಕ್ಕೆ ಎನ್.ಎಚ್.ಎ.ಐ. ವತಿಯಿಂದ ನಡೆಯುವ ಶಿರಾಡಿ ಘಾಟಿನ ಚತುಷ್ಪಥ ಕಾಮಗಾರಿಗೆ ಶಿಲಾನ್ಯಾಸ ಮಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಭಾಗವಹಿಸುವಂತೆ ಮತ್ತು ಈ ಸಂದರ್ಭ ಸಚಿವರಿಗೆ ಸಾರ್ವಜನಿಕರು ತಮ್ಮ ಮನವಿಯನ್ನು ಸಲ್ಲಿಸ ಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.