ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಉತ್ತರ ಅಮೆರಿಕಾದ ಅತಿ ಎತ್ತರದ ಶಿಖರವಾದ ಅಲಾಸ್ಕಾದ ಮೌಂಟ್ ಡೆನಾಲಿಯ 17,000 ಅಡಿ ಎತ್ತರದ ಬೇಸ್ ಕ್ಯಾಂಪ್ನಲ್ಲಿ ಸಿಲುಕಿರುವ ತಿರುವನಂತಪುರಂನ ಯುವ ಪರ್ವತಾರೋಹಿ ಶೈಖ್ ಹಸನ್ ಖಾನ್ಗೆ ಸಹಾಯಕ್ಕಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಖಾನ್ರ ಜೀವಕ್ಕೆ ಎದುರಾಗಿರುವ ಅಪಾಯಕಾರಿ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ತರೂರ್, ಭಾರತೀಯ ಅಧಿಕಾರಿಗಳು ತ್ವರಿತ ರಕ್ಷಣೆಗಾಗಿ ಅಮೆರಿಕದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕೆಂದು ಕೋರಿದ್ದಾರೆ.
ಖಾನ್ರ ಈ ಡೆನಾಲಿ ಪರ್ವತಾರೋಹಣವು “ಆಪರೇಷನ್ ಸಿಂದೂರ” ಬ್ಯಾನರ್ ಅಡಿಯಲ್ಲಿ ನಡೆದಿದ್ದು, ಜಾಗತಿಕ ಶಾಂತಿಯನ್ನು ಉತ್ತೇಜಿಸುವ ಮತ್ತು ಭಾರತೀಯ ಸಶಸ್ತ್ರ ಪಡೆಗಳನ್ನು ಗೌರವಿಸಲು ನಡೆಸಿದ ಅಭಿಯಾನದ ಭಾಗವಾಗಿದೆ.
Sadly the heroic young explorer is now stranded on Mount Denali. My urgent request for help from the Foreign Minister and our diplomats in the US: https://t.co/B7JKrY2gZO pic.twitter.com/OTXwbKBWaA
— Shashi Tharoor (@ShashiTharoor) June 18, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.