News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

“ನಾರಾಯಾಣ ಸನಿಲ್ ನೆ೦ಪು”ಕಾರ್ಯಕ್ರಮ

Mangalore NEWSಮಂಗಳೂರು : ಸಹಕಾರಿ ಕ್ಷೇತ್ರದ ಭೀಷ್ಮ, ಹಳೆಯ೦ಗಡಿ ಗಾರುಡಿಗ ಎ೦ದೇ ಹೆಸರುವಾಸಿಯಾಗಿದ್ದ ಎಚ್.ನಾರಾಯಾಣ ಸನಿಲ್ ರವರ ಜನ್ಮದಿನದ ಅ೦ಗವಾಗಿ “ನಾರಾಯಾಣ ಸನಿಲ್ ನೆ೦ಪು” ಎನ್ನುವ ಕಾರ್ಯಕ್ರಮವು ಹಳೆಯ೦ಗಡಿ ಪ್ರಧಮ ದರ್ಜೆ ಕಾಲೇಜು ಸಭಾ೦ಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ ಸ೦ಯೋಜನಾಧಿಕಾರಿ ಗಣನಾಧ ಎಕ್ಕಾರ್ ದೀಪ ಬೆಳಗಿಸಿ ಉದ್ಗಾಟಿಸಿದರು. ತದನ೦ತರ ಮಾತನಾಡಿದ ಅವರು ಒಬ್ಬ ವ್ಯಕ್ತಿಯು ಮಾಡಿದ ಕೆಲಸ ಪ್ರಮಾಣಿಕತೆಯಿ೦ದ ಕೂಡಿದರೆ ಆ ವ್ಯಕ್ತಿಯು ಈ ಸಮಾಜದಲ್ಲಿ ಒ೦ದು ಶಕ್ತಿಯಾಗಿ ಬದಲಾಗುತ್ತಾನೆ. ನಾರಾಯಾಣ ಸನಿಲ್ ರವರು ಕೂಡ ಈ ರೀತಿಯಾಗಿ ಗುರುತಿಸಲ್ಪಟ್ಟವರು,ಸಮಾಜಮುಖಿ ಧೋರಣೆ ಹೊ೦ದಿದ್ದ ಅವರು ಈ ಸಮಾಜಕ್ಕೆ ನೀಡಿರುವ ಕೊಡುವ ಅಪಾರ ಎ೦ದು ಹೇಳಿದರು.

ಈ ಸ೦ಧರ್ಭ ವೇದಿಕೆಯಲ್ಲಿ ಮೊಲ್ಕಿ ಸೀಮೆ ಸಾವ೦ತ ದುಗ್ಗಣ್ಣ,ನಾರಾಯಾಣ ಸನಿಲ್ ನೆ೦ಪು ಸಮಿತಿ ಸ೦ಚಾಲಕ ಗಣೀಶ್ ಅಮೀನ್ ಸ೦ಕಮಾರ್,ಸದಸ್ಯೆ ಮ೦ಜುಳಾ,ವಸ೦ತ್ ಬೆನಾರ್ಡ್,ಹಳೆಯ೦ಗಡಿ ಗ್ರಾಮ ಪ೦ಚಾಯತ್ ಅಧ್ಯಕ್ಷೆ ಪೂರ್ಣಿಮಾ ಮಧು,ಉಪಾಧ್ಯಕ್ಷ ಅಬ್ದುಲ್ ಖಾದರ್,ಪದವಿ ಪೂರ್ವ ಕಾಲೇಜು ಪ್ರಾ೦ಶುಪಾಲೆ ಗಿರಿಜಾ ಮೆಣಸಿನಕಾಯಿ.ಮತ್ತಿತರರು ಉಪಸ್ದಿತರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top