ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಗೆದ್ದು ಬಾರತವನ್ನು ಹೆಮ್ಮೆಪಡಿಸಿದ ಜಾವಲಿನ್ ಪಟು ನೀರಜ್ ಚೋಪ್ರಾ ಸೇರಿದಂತೆ 12 ಮಂದಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ರವಿ ಕುಮಾರ್ ದಾಹಿಯಾ (ಕುಸ್ತಿ), ಲವ್ಲಿನಾ ಬೋರ್ಗೋಹೇನ್ (ಬಾಕ್ಸಿಂಗ್) , ಶ್ರೀಜೇಶ್ ಪಿ.ಆರ್ (ಹಾಕಿ), ಆವನಿ ಲೇಖರ (ಪ್ಯಾರಾ ಶೂಟಿಂಗ್), ಸುಮಿತ್ ಅಂತಿಲ್ (ಪ್ಯಾರಾ ಡಿಸ್ಕಸ್ ಥ್ರೋ), ಪ್ರಮೋದ್ ಭಗತ್ (ಪ್ಯಾರಾ ಬ್ಯಾಡ್ಮಿಂಟನ್), ಕೃಷ್ಣ ನಾಗರ್ (ಪ್ಯಾರಾ ಬ್ಯಾಡ್ಮಿಂಟನ್), ಮನೀಶ್ ನರ್ವಾಲ್ (ಪ್ಯಾರಾ ಬ್ಯಾಡ್ಮಿಂಟನ್), ಮಿಥಾಲಿ ರಾಜ್ (ಕ್ರಿಕೆಟ್), ಸುನೀಲ್ ಛೇಟ್ರಿ (ಫುಟ್ಬಾಲ್), ಮನ್ಪ್ರೀತ್ ಸಿಂಗ್ (ಹಾಕಿ) ಖೇಲ್೯ ರತ್ನ ಪಡೆದ ಇತರ ಕ್ರೀಡಾ ಕ್ಷೇತ್ರದ ದಿಗ್ಗಜರಾಗಿದ್ದಾರೆ.
ತರಬೇತುದಾರರ ಜೀವಿತಾವಧಿ ಸಾಧನೆಗೆ ನೀಡಲಾಗುವ ದ್ರೋಣಾಚಾರ್ಯ ಪ್ರಶಸ್ತಿ 2021 ಗೆ ಟಿಪಿ ಔಸೆಫ್ (ಅಥ್ಲೆಟಿಕ್ಸ್), ಸರ್ಕಾರ್ ತಲ್ವಾಲ್ (ಕ್ರಿಕೆಟ್), ಸರ್ಪಲ್ ಸಿಂಗ್ (ಹಾಕಿ), ಆಶನ್ ಕುಮಾರ್ (ಕಬಡ್ಡಿ), ತಪನ್ ಕುಮಾರ್ ಪಾಣಿಗ್ರಹಿ (ಈಜು) ಆಯ್ಕೆಯಾಗಿದ್ದಾರೆ.
ಜೀವಿತಾವಧಿ ಸಾಧನೆಗೆ ನೀಡಲಾಗುವ ಧ್ಯಾನ್ ಚಂದ್ ಪ್ರಶಸ್ತಿಗೆ ಲೇಖಾ ಕೆ ಸಿ (ಬಾಕ್ಸಿಂಗ್), ಅಭಿಜೀತ್ ಕುಂಟೆ, (ಚೆಸ್), ದವಿಂದರ್ ಸಿಂಗ್ ಗರ್ಚಾ (ಹಾಕಿ), ವಿಕಾಸ್ ಕುಮಾರ್ (ಕಬಡ್ಡಿ), ಸಾಜ್ಜನ್ ಸಿಂಗ್ (ಕುಸ್ತಿ) ಆಯ್ಕೆಯಾಗಿದ್ದಾರೆ.
ಅರ್ಜುನ ಪ್ರಶಸ್ತಿ 2021ಗೆ ಅರ್ಪಿಂದರ್ ಸಿಂಗ್: ಅಥ್ಲೆಟಿಕ್ಸ್, ಸಿಮ್ರಂಜಿತ್ ಕೌರ್: ಬಾಕ್ಸಿಂಗ್, ಶಿಖರ್ ಧವನ್: ಕ್ರಿಕೆಟ್, ಭವಾನಿ ದೇವಿ: ಫೆನ್ಸಿಂಗ್, ಮೋನಿಕಾ: ಹಾಕಿ, ವಂದನಾ ಕಟಾರಿಯಾ: ಹಾಕಿ, ಸಂದೀಪ್ ನರ್ವಾಲ್: ಕಬಡ್ಡಿ, ಹಿಮಾನಿ ಉತ್ತಮಮ್ ಪರಬ್: ಮಲ್ಲಕಂಬ್, ಅಭಿಷೇಕ್ ವರ್ಮಾ: ಶೂಟಿಂಗ್, ಅಂಕಿತಾ ರೈನಾ: ಟೆನಿಸ್, ದೀಪಕ್ ಪೂನಿಯಾ: ಕುಸ್ತಿ, ದಿಲ್ಪ್ರೀತ್ ಸಿಂಗ್: ಹಾಕಿ, ಹರ್ಮಾನ್ ಪ್ರೀತ್ ಸಿಂಗ್: ಹಾಕಿ, ರುಪಿಂದರ್ ಪಾಲ್ ಸಿಂಗ್: ಹಾಕಿ, ಸುರೇಂದರ್ ಕುಮಾರ: ಹಾಕಿ,ಅಮಿತ್ ರೋಹಿದಾಸ: ಹಾಕಿ, ಬಿರೇಂದ್ರ ಲಾಕ್ರ: ಹಾಕಿ, ಸುಮಿತ: ಹಾಕಿ, ನೀಲಕಂಠ ಶರ್ಮಾ: ಹಾಕಿ, ಹಾರ್ದಿಕ್ ಸಿಂಗ್: ಹಾಕಿ, ವಿವೇಕ್ ಸಾಗರ್ ಪ್ರಸಾದ್: ಹಾಕಿ, ಗುರ್ಜಂತ್ ಸಿಂಗ್: ಹಾಕಿ, ಮಂದೀಪ್ ಸಿಂಗ್: ಹಾಕಿ, ಶಂಶೇರ್ ಸಿಂಗ್: ಹಾಕಿ, ಲಲಿತ್ ಕುಮಾರ್ ಉಪಾಧ್ಯಾಯ: ಹಾಕಿ, ವರುಣ್ ಕುಮಾರ್: ಹಾಕಿ, ಸಿಮ್ರನ್ಜೀತ್ ಸಿಂಗ್: ಹಾಕಿ, ಯೋಗೇಶ್ ಕಥುನಿಯಾ:ಪ್ಯಾರಾ ಅಥ್ಲೆಟಿಕ್ಸ್, ನಿಶದ್ ಕುಮಾರ್: ಪ್ಯಾರಾ ಅಥ್ಲೆಟಿಕ್ಸ್, ಪ್ರವೀಣ್ ಕುಮಾರ್: ಪ್ಯಾರಾ ಅಥ್ಲೆಟಿಕ್ಸ್, ಸುಹಾಸ್ಯ, ಯತಿರಾಜ್: ಪ್ಯಾರಾ ಬ್ಯಾಡ್ಮಿಂಟನ್, ಸಿಂಗರಾಜ್ ಅಧಾನ: ಪ್ಯಾರಾ ಶೂಟಿಂಗ್, ಭವಿನಾ ಪಟೇಲ್: ಪ್ಯಾರಾ ಟೇಬಲ್ ಟೆನಿಸ್, ಹರ್ವಿಂದರ್ ಸಿಂಗ್: ಪ್ಯಾರಾ ಆರ್ಚರಿ,ಶರದ್ ಕುಮಾರ್: ಪ್ಯಾರಾ ಅಥ್ಲೆಟಿಕ್ಸ್ ಆಯ್ಕೆಯಾಗಿದ್ದಾರೆ,
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.