ಸಿಂಗಾಪುರ: 16ನೇ ಶತಮಾನದ ಬುದ್ಧಗುಪ್ತ ಸ್ಥಿಲೆಯ ಪ್ರತಿರೂಪವನ್ನು ಪ್ರಧಾನಿ ನರೇಂದ್ರ ಮೋದಿ ಸಿಂಗಾಪುರದ ಪ್ರಧಾನಿ ಲೀ ಹ್ಸೀನ್ ಲೂಂಗ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಬುದ್ಧಗುಪ್ತ ಸ್ಥಿಲೆಯಲ್ಲಿ ಪಲ್ಲವ ಲಿಪಿಯಲ್ಲಿ ಬರೆದ ಸಂಸ್ಕೃತ ವಾಕ್ಯವಿದೆ. ಇದು ಭಾರತದಿಂದ ಆಗ್ನೇಯ ಏಷ್ಯಾದವರೆಗಿನ ಬೌದ್ಧಧರ್ಮದ ಪರಿವರ್ತನೆಯ ದ್ಯೋತಕವಾಗಿದೆ. ಈ ಪರಿವರ್ತನೆಗೆ ಮಲಯ್ ಪೆನಿನ್ಸುಲರ್ ಭಾಗದಲ್ಲಿ ಸಾಕ್ಷೀಕರಿಸಿದೆ.
ಈಸ್ಟ್ ಇಂಡಿಯಾ ಕಂಪನಿಯ ಲೆಫ್ಟಿನೆಂಟ್ ಕೊಲೊನಿಯಲ್ ಜೇಂಸ್ ಲೋ 1834ರಲ್ಲಿ ಬುಜಂಗ್ ಕಣಿವೆಯ ಕೆದ್ಹಾದಲ್ಲಿ ಈ ಸ್ಥಿಲೆಯನ್ನು ಪತ್ತೆ ಮಾಡಿದರು.
ಪ್ರಸ್ತುತ ನೈಜ ಬುದ್ಧಗುಪ್ತ ಸ್ಥಿಲೆ ಕೋಲ್ಕತ್ತಾದಲ್ಲಿ ಇಂಡಿಯನ್ ಮ್ಯೂಸಿಯಂನಲ್ಲಿದೆ.
ಗುರುವಾರ ಸಿಂಗಾಪುರಗೆ ತೆರಳಿದ ಮೋದಿ ಈ ಸ್ಥಿಲೆಯ ಪ್ರತಿರೂಪವನ್ನು ಅಲ್ಲಿನ ಪ್ರಧಾನಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.