Tuesday, March 15th, 2016
News13
ಮಂಗಳೂರು : ಕಾಶಿ ಮಠಾಧಿಪತಿಗಳಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸಾಮೀಜಿಗಳು ಅರ್ಧ ಮಹಾಕುಂಭಮೇಳದ ಅಂಗವಾಗಿ ಹರಿದ್ವಾರದಲ್ಲಿ ಪವಿತ್ರ ಗಂಗಾ ಸ್ನಾನವನ್ನು ಕೈಗೊಂಡರು.
ಅವರು ಹರಿದ್ವಾರದ ಹರ್ ಕಿ ಪೌಂಡಿ ಎಂಬಲ್ಲಿ ಈ ಪವಿತ್ರ ಸ್ಥಾನವನ್ನು ಕೈಗೊಂಡಿದ್ದು, ಅವರೊಂದಿಗೆ ಅವರ ಶಿಷ್ಯವರ್ಗವು ಈ ಪವಿತ್ರ ಕುಂಭಮೇಳದ ಗಂಗಾಸ್ನಾನದಲ್ಲಿ ಪಾಲ್ಗೋಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.