ನವದೆಹಲಿ: ಸಿಯಾಚಿನ್ ಎಂಬ ಹಿಮ ಪವರ್ತದಲ್ಲಿ 10 ಮಂದಿ ಯೋಧರನ್ನು ಕಳೆದುಕೊಂಡರೂ ಭಾರತೀಯ ಸೇನೆಯ ಸ್ಫೂರ್ತಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.
ತನ್ನವರನ್ನು ಕಳೆದುಕೊಂಡ ನೋವಿನಲ್ಲೂ ಜಗತ್ತಿನ ಅತೀ ಎತ್ತರದ ಯುದ್ಧ ಬೂಮಿ ಸಿಯಾಚಿನ್ನಿಂದ ಸೇನೆಯನ್ನು ಹಿಂಪಡೆಯುವ ಪಾಕಿಸ್ಥಾನದ ಪ್ರಸ್ತಾಪವನ್ನು ಭಾರತದ ಹೆಮ್ಮೆಯ ಸೇನೆ ನಿರಾಕರಿಸಿದೆ.
ಸಿಯಾಚಿನ್ನಲ್ಲಿ ಸಂಭವಿಸುವ ಸಾವನ್ನು ತಪ್ಪಿಸುವ ಸಲುವಾಗಿ ಪರಸ್ಪರ ಸಹಮತಿಯಿಂದ ಊಭಯ ಸೇನಾ ಪಡೆಗಳನ್ನು ಹಿಂದಕ್ಕೆ ಪಡೆಯುವ ಎಂದು ಪಾಕಿಸ್ಥಾನ ಭಾರತದ ಮುಂದೆ ಪ್ರಸ್ತಾಪವನ್ನಿಟ್ಟಿತ್ತು.
ಆದರೆ ಭಾರತೀಯ ಸೇನೆ ಸಿಯಾಚಿನ್ನಿಂದ ಸೇನೆಯನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ, ನಮ್ಮ ಗಡಿಯನ್ನು ಕಾಯಲು ನಾವು ಕಟಿಬದ್ಧವಾಗಿದ್ದೇವೆ. ನಮ್ಮ ಕರ್ಯವ್ಯವನ್ನು ನಿಂತರವಾಗಿ ಮಾಡುತ್ತೇವೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.