ನವದೆಹಲಿ: ನವರಾತ್ರಿಯ ಎರಡನೇ ದಿನವನ್ನು ಇಂದು ದೇಶದಲ್ಲಿ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ನವರಾತ್ರಿಯ ಎರಡನೇ ದಿನದಂದು ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರು ದೇವಿ ಬ್ರಹ್ಮಚಾರಿಣಿಯನ್ನು ಪ್ರಾರ್ಥಿಸಿದ್ದಾರೆ.
“ನಾನು ಮಾತೆ ಬ್ರಹ್ಮಚಾರಿಣಿಗೆ ತಲೆಬಾಗುತ್ತೇನೆ. ಕರುಣೆಯೊಂದಿಗೆ ನಮ್ಮನ್ನು ಹರಸು. ಸಂತೋಷವನ್ನು ಹರಡಲು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ನಿನ್ನಿಂದ ನಾವು ಶಕ್ತಿ ಪಡೆಯುತ್ತೇವೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಶ್ವೇತವಸ್ತ್ರಧಾರಿ ಯಾಗಿರುವ ಬ್ರಹ್ಮಚಾರಿಣಿ ಇಂದು ಪೂಜಿಸಲ್ಪಡುತ್ತಿದ್ದಾಳೆ.
We bow to you, Maa Brahmacharini. Bless us with kindness and compassion. From you we derive strength to spread joy and serve our society. pic.twitter.com/kefm4AkpJU
— Narendra Modi (@narendramodi) October 18, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.