ನವದೆಹಲಿ: ಇನ್ನು ಮುಂದೆ ಔಷಧಿಗಳಂತೆ ಔಷಧಿ ಚೀಟುಗಳಿಗೂ ಎಕ್ಸ್ಪಯರೀ ಡೇಟ್ ಫಿಕ್ಸ್ ಮಾಡಲು ಕೇಂದ್ರ ಸರಕಾರ ಚಿಂತಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಔಷಧ ಚೀಟಿಗೂ ವಾಯಿದೆ ನಿಗಧಿಪಡಿಸಲು ಕೇಂದ್ರ ಸರಕಾರ ಚಿಂತಿಸುತ್ತಿದ್ದು ಈ ಮೂಲಕ ಔಷಧಿಯ ದುರ್ಬಳಕೆ ತಡೆಯಲು ಚಿಂತಿಸುತ್ತಿದೆ.
ಈ ಹಿಂದೆ ಕಾಯಿಲೆ ಬಂದಾಗ ವೈದ್ಯರಿಂದ ಔಷಧಿ ಪಡೆಯುತ್ತಿರುವ ರೋಗಿಗಳು ಮತ್ತೊಮ್ಮೆ ಸಾಮ್ಯತೆಯ ರೋಗ ಕಂಡು ಬಂದಲ್ಲಿ ಪುನಃ ಅದೇ ಔಷಧಿ ಸೇವಿಸುತ್ತಿದ್ದರು. ಇದು ಅವರ ಅರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ರೋಗಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.