ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಪದಾಧಿಕಾರಿಗಳು ಮತ್ತು ಮಂಡಲ (ವಿಧಾನಸಭಾ ಕ್ಷೇತ್ರ)ಗಳಿಗೆ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯನ್ನು ದ.ಕ. ಜಿಲ್ಲಾ ಅಧ್ಯಕ್ಷರಾದ ಸಂಜೀವ ಮಠಂದೂರು ಅವರು ಬಿಡುಗಡೆ ಮಾಡಿದರು.
ನಿಯುಕ್ತಿಗೊಂಡವರ ವಿವರಗಳು :
ಪದಾಧಿಕಾರಿಗಳು
| ಕ್ರ.ಸಂ | ಹೆಸರು | ಜವಾಬ್ದಾರಿ | ಮಂಡಲ |
| 1 | ಸಂಜೀವ ಮಠಂದೂರು | ಅಧ್ಯಕ್ಷರು | ತ್ತೂರು |
| 2 | ಶ್ರೀಮತಿ ಶಾರದ ರೈ | ಉಪಾಧ್ಯಕ್ಷರು | ಬೆಳ್ತಂಗಡಿ |
| 3 | ಶ್ರೀಮತಿ ಶೈಲಜಾ ಕೆ.ಟಿ.ಭಟ್ | ಉಪಾಧ್ಯಕ್ಷರು | ತ್ತೂರು |
| 4 | ಶ್ರೀಮತಿ ಭಾಗೀರ ಮುರುಳ್ಯ | ಉಪಾಧ್ಯಕ್ಷರು | ಸುಳ್ಯ |
| 5 | ಚಂದ್ರಹಾಸ ಉಳ್ಳಾಲ್ | ಉಪಾಧ್ಯಕ್ಷರು | ಮಂಗಳೂರು |
| 6 | ರವಿಶಂಕರ್ ಮಿಜಾರ್ | ಉಪಾಧ್ಯಕ್ಷರು | ಮಂ.ನ.ದಕ್ಷಿಣ |
| 7 | ಜಿ.ಆನಂದ | ಉಪಾಧ್ಯಕ್ಷರು | ಬಂಟ್ವಾಳ |
| 8 | ಜಗದೀಶ್ ಅಧಿಕಾರಿ | ಉಪಾಧ್ಯಕ್ಷರು | ಮೂಡಬಿದ್ರೆ |
| 9 | ರಾಮಚಂದ್ರ ಬೈಕಂಪಾಡಿ | ಉಪಾಧ್ಯಕ್ಷರು | ಮಂ.ನ.ಉತ್ತರ |
| 10 | ಉಮಾನಾಥ ಕೋಟ್ಯಾನ್ | ಪ್ರ.ಕಾರ್ಯದರ್ಶಿ | ಮಂ.ನ.ಉತ್ತರ |
| 11 | ಬ್ರಿಜೇಶ್ ಚೌಟ | ಪ್ರ.ಕಾರ್ಯದರ್ಶಿ | ಮಂ.ನ.ದಕ್ಷಿಣ |
| 12 | ಕಿಶೋರ್ ರೈ | ಪ್ರ.ಕಾರ್ಯದರ್ಶಿ | ಮಂ.ನ.ಉತ್ತರ |
| 13 | ಸುದರ್ಶನ್ ಎಂ. | ಪ್ರ.ಕಾರ್ಯದರ್ಶಿ | ಮೂಡಬಿದ್ರೆ |
| 14 | ಪಿ.ಜಿ.ಎನ್.ಪ್ರಸಾದ್ | ಕಾರ್ಯದರ್ಶಿ | ಸುಳ್ಯ |
| 15 | ಕೊರಗಪ್ಪ ನಾಯ್ಕ | ಕಾರ್ಯದರ್ಶಿ | ಬೆಳ್ತಂಗಡಿ |
| 16 | ರಣದೀಪ್ ಕಾಂಚನ್ | ಕಾರ್ಯದರ್ಶಿ | ಮಂ.ನ.ಉತ್ತರ |
| 17 | ಶ್ರೀಮತಿ ನಮಿತಾ ಶ್ಯಾಮ್ | ಕಾರ್ಯದರ್ಶಿ | ಮಂಗಳೂರು |
| 18 | ಶ್ರೀಮತಿ ಪ್ರಭಾ ಮಾಲಿನಿ | ಕಾರ್ಯದರ್ಶಿ | ಮಂ.ನ.ದಕ್ಷಿಣ |
| 19 | ಶ್ರೀಮತಿ ಶಶಿಕಲಾ ಬೊಂಡಂತಿಲ | ಕಾರ್ಯದರ್ಶಿ | ಮಂ.ನ.ಉತ್ತರ |
| 20 | ಶ್ರೀಮತಿ ಸುಗುಣ ಕಿಣಿ | ಕಾರ್ಯದರ್ಶಿ | ಬಂಟ್ವಾಳ |
ಮಂಡಲ (ವಿಧಾನಸಭಾ ಕ್ಷೇತ್ರ)ಗಳಿಗೆ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳು
| ಕ್ರ.ಸಂ. | ಮಂಡಲ | ಜವಾಬ್ದಾರಿ | ಹೆಸರು |
| 1 | ಬೆಳ್ತಂಗಡಿ | ಅಧ್ಯಕ್ಷರು | ರಂಜನ್ ಜಿ.ಗೌಡ |
| ಬೆಳ್ತಂಗಡಿ | ಪ್ರ.ಕಾರ್ಯದರ್ಶಿ | ಸೀತಾರಾಮ ಬಿ.ಎಸ್. | |
| ಬೆಳ್ತಂಗಡಿ | ಪ್ರ.ಕಾರ್ಯದರ್ಶಿ | ನಂದಕುಮಾರ್ | |
| 2 | ಮಂಗಳೂರು | ಅಧ್ಯಕ್ಷರು | ಸಂತೋಷ್ ಕುಮಾರ್ ರೈ |
| ಮಂಗಳೂರು | ಪ್ರ.ಕಾರ್ಯದರ್ಶಿ | ಮೋಹನ್ ರಾಜ್ ಕೆ.ಆರ್ | |
| ಮಂಗಳೂರು | ಪ್ರ.ಕಾರ್ಯದರ್ಶಿ | ಮನೋಜ್ ಆಚಾರ್ಯ | |
| 3 | ಸುಳ್ಯ | ಅಧ್ಯಕ್ಷರು | ವೆಂಕಟ ವಳಲಂಬೆ |
| ಸುಳ್ಯ | ಪ್ರ.ಕಾರ್ಯದರ್ಶಿ | ಕಿಶೋರ್ ಶಿರಾಡಿ | |
| ಸುಳ್ಯ | ಪ್ರ.ಕಾರ್ಯದರ್ಶಿ | ಪ್ರಕಾಶ್ ಹೆಗ್ಡೆ | |
| 4 | ಮಂಗಳೂರು ನಗರ ಉತ್ತರ | ಅಧ್ಯಕ್ಷರು | ಡಾ| ಭರತ್ ಶೆಟ್ಟಿ |
| ಮಂಗಳೂರು ನಗರ ಉತ್ತರ | ಪ್ರ.ಕಾರ್ಯದರ್ಶಿ | ಅಶೋಕ್ | |
| ಮಂಗಳೂರು ನಗರ ಉತ್ತರ | ಪ್ರ.ಕಾರ್ಯದರ್ಶಿ | ಸುಧಾಕರ ಅಚಾರ್ಯ | |
| 5 | ಪುತ್ತೂರು | ಅಧ್ಯಕ್ಷರು | ಚನಿಲ ತಿಮ್ಮಪ್ಪ ಶೆಟ್ಟಿ |
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



