News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮತಾಂತರಕ್ಕೆ ಅಡ್ಡಿಯಾಗುತ್ತಿರುವುದೇ ಈ ಪ್ರಹಸನಗಳಿಗೆಲ್ಲಾ ಕಾರಣವಿರಬಹುದೇ?

ದೇವರನಾಡಿನಲ್ಲಿ ಸುಪ್ತವಾಗಿ ಹಬ್ಬುತ್ತಿರುವ ಮತಾಂತರಕ್ಕೆ ದೊಡ್ಡ ಮಟ್ಟದಲ್ಲಿ ತಡೆಯಾಗಿರುವುದು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯದ ಪ್ರಭಾವ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಶಬರಿಮಲೆ ದೇವಾಲಯಕ್ಕೆ ಹೋಗುವವರು ಅನುಸರಿಸಬೇಕಾದ ನಿಯಮಗಳು, ಪಾಲಿಸಬೇಕಾದ ವ್ರತದ ಕಾಠಿಣ್ಯವನ್ನು ನೋಡುವಾಗ, ಅವುಗಳನ್ನು ಅನುಷ್ಠಾನ ಮಾಡುವವರಿಗೆ ಅದೆಂತಹ ಭಕ್ತಿ, ಶ್ರದ್ಧೆ...

Read More

ಪೂರ್ಣ ಸ್ವರಾಜ್ಯದ ‘ಘೋಷ’ ಮೊಳಗಿಸಿದ್ದ ಶ್ರೀ ಅರಬಿಂದೊ

ಮನೆಯಲ್ಲಿ ಬ್ರಿಟೀಷರ ಮನೋಭಾವನೆಗಳನ್ನೇ ಹೇರಲ್ಪಟ್ಟರೂ, ತಾತನಿಂದ ಅತಿಯಾಗಿ ಪ್ರಭಾವಿತರಾಗಿ ಸ್ವರಾಜ್ಯದ ಮನಸ್ಥಿತಿಯನ್ನು ಬೆಳೆಸಿಕೊಂಡ, ಕ್ರಾಂತಿಕಾರಿ ಮನೋಭಾವದಿಂದ‌ ಸ್ವಾತಂತ್ರ್ಯಕ್ಕಾಗಿ ಹೋರಾಡಿ ನಂತರದಲ್ಲಿ ಆಧ್ಯಾತ್ಮ ಸಾಧನೆಯೆಡೆಗೆ ಮನಃಪರಿವರ್ತನೆಗೊಂಡ ಮಹಾನ್ ಚೇತನ ಶ್ರೀ ಅರವಿಂದ ಘೋಷರು. ಕಾಕತಾಳೀಯವೋ ಎಂಬಂತೆ ಅರವಿಂದರು ಜನಿಸಿದ್ದು ದೇಶಕ್ಕೆ ಸ್ವಾತಂತ್ರ್ಯ ದೊರಕಿದ...

Read More

Recent News

Back To Top