ನವದೆಹಲಿ: ಸುಮಾರು 1,222 ಎನ್ಜಿಓಗಳಿಗೆ ಬ್ಯಾಂಕ್ ಖಾತೆಗಳನ್ನು ಮೌಲ್ಯೀಕರಿಸಲು ಸೂಚಿಸಲಾಗಿದೆ. ಇದಕ್ಕೆ ತಪ್ಪಿದರೆ ದಂಡ ವಿಧಿಸುವುದಾಗಿ ತಿಳಿಸಲಾಗಿದೆ.
ವಿದೇಶದಿಂದ ದೇಣಿಗೆ ಪಡೆಯುವ ಬ್ಯಾಂಕ್ ಖಾತೆಗಳನ್ನು ಮೌಲ್ಯೀಕರಿಸುವಂತೆ ಈ ಎನ್ಜಿಓಗಳಿಗೆ ತಿಳಿಸಲಾಗಿದೆ.
ರಾಮಕೃಷ್ಣ ಮಠ, ರಾಮಕೃಷ್ಣ ಮಿಶನ್, ಇಂಧೋರ್ ಕ್ಯಾನ್ಸರ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್, ಕೊಯಂಬತ್ತೂರು ಕ್ರಿಶ್ಚಿಯನ್ ಚಾರಿಟೇಬಲ್ ಟ್ರಸ್ಟ್, ದೆಹಲಿ ಸ್ಕೂಲ್ ಸೋಶಲ್ ವರ್ಕ್ ಸೊಸೈಟಿ, ಹಿಂದೂ ಅನಾಥ್ ಆಶ್ರಮ್, ಮದನಿ ದಾರೂತ್ ತರ್ಬಿಯತ್ಗಳೂ ಸೇರಿದಂತೆ ಒಟ್ಟು 1,222 ಎನ್ಜಿಓಗಳಿಗೆ ಈ ಸೂಚನೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.