ನವದೆಹಲಿ: ಸಮಾಜ ಸುಧಾರಕ ಈಶ್ವರ ಚಂದ್ರ ವಿದ್ಯಾಸಾಗರ ಅವರ ಜನ್ಮದಿನದ ಪ್ರಯುಕ್ತ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಗೌರವ ನಮನಗಳನ್ನು ಸಮರ್ಪಣೆ ಮಾಡಿದ್ದಾರೆ.
ವಿದ್ಯಾಸಾಗರರ 200 ನೇ ಜನ್ಮದಿನವಾದ ಇಂದು ನಾಯ್ಡು ಮಹಾನ್ ಶಿಕ್ಷಣ ತಜ್ಞ, ಸಮಾಜ ಸುಧಾರಕನ ಸ್ಮರಣೆ ಮಾಡಿದ್ದಾರೆ.
“ಮಹಾನ್ ಸಮಾಜ ಸುಧಾರಕ, ಶಿಕ್ಷಣ ತಜ್ಞ ಈಶ್ವರ ಚಂದ್ರ ವಿದ್ಯಾ ಸಾಗರರಿಗೆ ವಿನಮ್ರ ನಮನ. ಅವರೋರ್ವ ಬಹುಮುಖ ಪ್ರತಿಭೆಯಾಗಿದ್ದು, ಬಾಲ್ಯ ವಿವಾಹದ ವಿರುದ್ಧ, ವಿಧವಾ ವಿವಾಹಕ್ಕಾಗಿ ನಡೆಸಿದ ಹೋರಾಟ ಮಾದರಿ. ಅವರ ಇಂತಹ ಸಾಮಾಜಿಕ ಕಳಕಳಿಯ ನೀತಿಗಳಿಂದಲೇ ಇಂದಿಗೂ ಸಮಾಜದಲ್ಲಿ ಪ್ರಸ್ತುತರಾಗಿದ್ದಾರೆ” ಎಂದು ಉಪರಾಷ್ಟ್ರಪತಿ ಸಚಿವಾಲಯ ನಾಯ್ಡು ಅವರನ್ನು ಉಲ್ಲೇಖ ಮಾಡಿ ವಿದ್ಯಾ ಸಾಗರರ ಬಗ್ಗೆ ಟ್ವೀಟ್ ಮಾಡಿದೆ.
महान समाज सुधारक और शिक्षाविद ईश्वर चन्द्र विद्यासागर की जन्म जयंती पर उनको सादर नमन!
आपने बाल-विवाह रोकने और विधवा-विवाह को बढ़ावा देने के लिए आजीवन संघर्ष किया।
विद्यासागर जी को सच्ची श्रद्धांजलि यही होगी कि हम समाज से लैंगिक भेदभाव समाप्त करें, महिलाओं को शिक्षा और सम्मान दें। pic.twitter.com/tYZA8G2Vj7— Vice President of India (@VPSecretariat) September 26, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.