News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇರಾಕಿನಲ್ಲಿ ರಾಮನ ಹೆಜ್ಜೆಗುರುತು ಇರುವ ಸ್ಥಳಕ್ಕೆ ಭೇಟಿ ನೀಡಿದ ಅಯೋಧ್ಯಾ ಶೋಧ್ ಸಂಸ್ಥಾನ

ನವದೆಹಲಿ: ಶ್ರೀರಾಮಚಂದ್ರನನ್ನು ಹೋಲುವ ಕ್ರಿ.ಪೂ 2000 BCEಗೆ ಸೇರಿದ ಕೆತ್ತನೆಯನ್ನು ನೋಡುವ ಸಲುವಾಗಿ, ಇರಾಕ್‌ನ ಭಾರತೀಯ ರಾಯಭಾರಿ ಪ್ರದೀಪ್ ಸಿಂಗ್ ರಾಜ್‌ಪುರೋಹಿತ್ ನೇತೃತ್ವದಲ್ಲಿ ಅಯೋಧ್ಯೆ ಶೋಧ್ ಸಂಸ್ಥೆಯು ಇತ್ತೀಚಿಗೆ ಇರಾಕ್‌ನಲ್ಲಿ ಯಾತ್ರೆಯನ್ನು ಕೈಗೊಂಡಿದೆ. ಭಿತ್ತಿಚಿತ್ರವನ್ನು ದರ್ಬಂದ್-ಐ-ಬೆಲುಲಾ ಬಂಡೆಯಲ್ಲಿ ಕೆತ್ತಲಾಗಿದೆ, ಇರಾಕ್‌ನ ಹೊರೆನ್ ಶೇಖಾನ್ ಪ್ರದೇಶದಲ್ಲಿ ಕಿರಿದಾದ ಹಾದಿಯಲ್ಲಿ ಈ ಬಂಡೆ...

Read More

ಇರಾಕ್‌ನಲ್ಲಿ ನಾಪತ್ತೆಯಾದ 39 ಭಾರತೀಯರು ಹತ್ಯೆಯಾಗಿದ್ದಾರೆ

ನವದೆಹಲಿ: ಇರಾಕ್‌ನಲ್ಲಿ ಕಳೆದ ಜೂನ್‌ನಲ್ಲಿ ನಾಪತ್ತೆಯಾಗಿದ್ದ 40 ಭಾರತೀಯರ ಪೈಕಿ 39 ಮಂದಿ ಹತ್ಯೆಯಾಗಿದ್ದಾರೆ. ಇವರನ್ನು ಇಸಿಸ್ ಉಗ್ರರು ಕೊಂದು ಹಾಕಿದ್ದಾರೆ ಎಂಬ ಮಾಹಿತಿಗಳು ದೊರೆತಿವೆ. ನಿರ್ಮಾಣ ಕಂಪನಿಯೊಂದರಲ್ಲಿ ಇರಾಕ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಂಗ್ಲಾದೇಶಿಗಳು ಪ್ರಜೆಗಳು ಈ ಅಂಶವನ್ನು ಬಹಿರಂಗಪಡಿಸಿದ್ದಾರೆ....

Read More

Recent News

Back To Top