ನವದೆಹಲಿ: ಹನುಮಾನ್ ಜಯಂತಿಯ ಪಾವನ ಪರ್ವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, ‘ಹನುಮಾನ್ ಜಯಂತಿಯ ಶುಭ ದಿನದ ಅಂಗವಾಗಿ ಸಮಸ್ತ ಜನತೆಗೆ ಶುಭಾಶಯಗಳು’ ಎಂದಿದ್ದಾರೆ.
ಹನುಮಂತನ ಜನ್ಮವನ್ನು ಹನುಮಾನ್ ಜಯಂತಿಯಾಗಿ ಸ್ಮರಿಸಲಾಗುತ್ತದೆ.
ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ 15ನೇ ದಿನವನ್ನು (ಹುಣ್ಣಿಮೆ) ಹನುಮಾನ್ ಜಯಂತಿಯಾಗಿ ಆಚರಿಸಲಾಗುತ್ತದೆ.
ಅಪಾರ ಸಂಖ್ಯೆಯಲ್ಲಿ ಜನ ಅಂಜನೇಯನ ದೇಗುಲಕ್ಕೆ ತೆರಳಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
आप सभी को हनुमान जयंती की हार्दिक शुभकामनाएं।
Greetings to everyone on the auspicious occasion of Hanuman Jayanti. pic.twitter.com/lFxxnhoqhh
— Narendra Modi (@narendramodi) March 31, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.