ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಮಂಗಳವಾರ ‘ಪರಮವೀರ್ ಪರ್ವಾನೆ’ ಎಂಬ ಪರಮವೀರ ಚಕ್ರ ಪುರಸ್ಕೃತ ಬಗೆಗಿನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.
ಈ ಪುಸ್ತಕವನ್ನು ಡಾ.ಪ್ರಭಾಕಿರಣ್ ಜೈನ್ ಎಂಬುವವರು ಬರೆದಿದ್ದು, ಮೇಧಾ ಬುಕ್ಸ್ ಪ್ರಕಟಗೊಳಿಸಿದೆ. ಇದರಲ್ಲಿ 1947ರಿಂದ 1965ರವರೆಗೆ ಪರಮವೀರ ಚಕ್ರ ಪ್ರಶಸ್ತಿಯನ್ನು ಪಡೆದ ಅಪ್ರತಿಮ ಸಾಹಸಿಗಳ ವಿವರ ಇದೆ. ಸಣ್ಣ ಕಥೆ, ಕವಿತೆ, ಪದ್ಯಗಳ ಮೂಲಕ ಯೋಧರ ಬಲಿದಾನ, ತ್ಯಾಗ, ಯುದ್ಧಗಳ ಬಗ್ಗೆ ವರ್ಣಿಸಲಾಗಿದೆ.
ಪೇಪರ್ ಬ್ಯಾಕ್ ಮತ್ತು ಕಾಫಿ ಟೇಬಲ್ ಮಾದರಿಯಲ್ಲಿ ಈ ಪುಸ್ತಕ ಲಭ್ಯವಿದೆ, ಇದರ ಎರಡನೇ ಆವೃತ್ತಿ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.