ತಿರುವನಂಪತಪುರಂ: ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಕಾರ್ಮಿಕರ ಬದಲು ರೋಬೋಟ್ಗಳನ್ನು ಬಳಸಲು ಕೇರಳ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ‘ಬಂಡಿಕೂಟ್’ ಎಂಬ ರೋಬೋಟ್ನ್ನು ಅದು ನೇಮಿಸಲಿದೆ.
ಸ್ಟಾರ್ಟ್ಅಪ್ ಜೆನ್ರೋಬೋಟಿಕ್ಸ್ ‘ಬಂಡಿಕೂಟ್’ನ್ನು ಅಭಿವೃದ್ಧಿಪಡಿಸಿದೆ. ಇದನ್ನು ತಿರುವನಂತಪುರಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಿದ ಬಳಿಕ ಕೇರಳದಾದ್ಯಂತ ಮ್ಯಾನ್ಹೋಲ್ ಸ್ವಚ್ಛತೆಗೆ ನಿಯೋಜನೆಕೊಳ್ಳಲಾಗುತ್ತಿದೆ.
4 ಅಂಗಗಳನ್ನು ಹೊಂದಿರುವ ಈ ರೊಬೋಟ್ ಬಕೆಟ್ ಸಿಸ್ಟಮ್ನ್ನೂ ಹೊಂದಿದೆ. ಮ್ಯಾನ್ಹೋಲ್ಗೆ ಇಳಿದು, ಕೊಳಚೆ ತೆಗೆದು, ಬ್ಲಾಕೇಜ್ ಕ್ಲಿಯರ್ ಮಾಡಿ ಸ್ವಚ್ಛ ಮಾಡುವ ಎಲ್ಲಾ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.