ಡೆಹ್ರಾಡೂನ್: ಉತ್ತರಾಖಂಡದ ಹಲದ್ವಾನಿ ಜಿಲ್ಲೆಯಲ್ಲಿ ‘ಬ್ಯಾಂಕ್ ಆಫ್ ಹ್ಯಾಪಿನೆಸ್’ (ಸಂತೋಷದ ಬ್ಯಾಂಕ್) ಆರಂಭಗೊಂಡಿದೆ. ಅಲ್ಲಿನ ನಿವಾಸಿ ಪ್ರವೀಣ್ ಭಟ್ ಈ ಬ್ಯಾಂಕ್ನ್ನು ಆರಂಭಿಸಿದ್ದಾರೆ.
ಬಡವರಿಗೆ ಮತ್ತು ಹಿಂದುಳಿದವರಿಗೆ ಸಹಾಯ ಮಾಡುವ ಸಲುವಾಗಿ ಈ ಬ್ಯಾಂಕ್ನ್ನು ಆರಂಭಿಸಲಾಗಿದೆ. ಇಲ್ಲಿ ಜನರು ಬಡವರಿಗಾಗಿ ಹಳೆ ಅಥವಾ ಹೊಸ ಬಟ್ಟೆಗಳನ್ನು ಕೊಡುಗೆಯಾಗಿ ನೀಡಬಹುದಾಗಿದೆ.
ದಿನಗೂಲಿ ಕಾರ್ಮಿಕರು ಉತ್ತಮ ಬದುಕನ್ನು ಬಾಳಲಿ ಎಂಬ ಉದ್ದೇಶದಿಂದ ಈ ಬ್ಯಾಂಕ್ ತೆರೆದಿರುವುದಾಗಿ ಪ್ರವೀಣ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.