ಮೈಸೂರು: ಮಾಜಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ 45 ಅಡಿ ಎತ್ತರದ ಕಾರ್ಯ ಸಿದ್ಧಿ ಹುನುಮಾನ್ ಪ್ರತಿಮೆಯ 3ಡಿ-ಮ್ಯಾಪಿಂಗ್ ಪ್ರೊಜೆಕ್ಷನ್ನನ್ನು ಉಪಪ್ರಧಾನಿ ಎಲ್.ಕೆ.ಅಡ್ವಾಣಿಯವರು ಶುಕ್ರವಾರ ಅನಾವರಣಗೊಳಿಸಿದರು.
‘ಹಿಂದೂತ್ವ ಎಲ್ಲವನ್ನೂ ಒಳಗೊಂಡ ಧರ್ಮವಾಗಿದೆ. ಇದು ಪ್ರತಿಯೊಬ್ಬನಿಗೂ ಧಾರ್ಮಿಕತೆ ಮತ್ತು ಬೇಕಾದ ದೇವರನ್ನು ಪೂಜಿಸುವ ಹಕ್ಕನ್ನು ನೀಡಿದೆ. ಜಗತ್ತಿನ ಯಾವೊಂದು ಧರ್ಮವು ಹಿಂದೂ ಧರ್ಮದಷ್ಟು ಸ್ವಾತಂತ್ರ್ಯವನ್ನು ನೀಡಿಲ್ಲ. ಹಿಂದೂಗಳಾಗಿರುವುದಕ್ಕೆ ಹೆಮ್ಮೆ ಪಡೋಣ’ ಎಂದು ಈ ವೇಳೆ ಹೇಳಿದರು.
ದೇವರ ಪ್ರತಿಮೆಯನ್ನು ಬಿಂಬಿಸಲು, ಹಿಂದೂಧರ್ಮದ ಸಾರವನ್ನು ಪಸರಿಸಲು ಯುವ ಪೀಳಿಗೆ ಹೇಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಈ ವಿಭಿನ್ನ ಹನುಮನ ಪ್ರತಿಮೆಯೇ ಉದಾಹರಣೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.